ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಕಾಂಗ್ರೆಸ್‌ ಪ್ರಣಾಳಿಕೆ: ‘ಗ್ಯಾರಂಟಿ’ ಜತೆ ‘ಕೈ’ತುಂಬಾ ಭರವಸೆ

ಸಹಾನುಭೂತಿಯಿಂದ ಒಪಿಎಸ್‌ ಮರು ಜಾರಿ | ಮೀಸಲಾತಿ ಮಿತಿ ಶೇ 75ಕ್ಕೆ ಹೆಚ್ಚಿಸಲು ಕ್ರಮ
Published : 2 ಮೇ 2023, 20:53 IST
Last Updated : 2 ಮೇ 2023, 20:53 IST
ಫಾಲೋ ಮಾಡಿ
Comments
ನಮ್ಮ ಘೋಷಣೆಗಳನ್ನೇ ಕಾಂಗ್ರೆಸ್‌ನವರು ಬೇರೆ ಹೆಸರಿನಲ್ಲಿ ಪ್ರಣಾಳಿಕೆಯಲ್ಲಿ ಸೇರಿಸಿದ್ದಾರೆ. ಅವರದ್ದು ದಗಲ್ಬಾಜಿ ಪ್ರಣಾಳಿಕೆ. ಮೇ 10ರವರೆಗಷ್ಟೇ ಅವರ ಗ್ಯಾರಂಟಿ ಉಳಿಯಲಿದೆ
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಸಾಮಾಜಿಕ ನ್ಯಾಯದ ಅಡಿಪಾಯದಲ್ಲಿ ಅಭಿವೃದ್ಧಿ, ಶಾಂತಿಯನ್ನು ಮನಸ್ಸಿನಲ್ಲಿಟ್ಟು ಪ್ರಣಾಳಿಕೆಗೆ ಅಂತಿಮ ರೂಪ ಕೊಟ್ಟಿದ್ದೇವೆ. ಪ್ರಣಾಳಿಕೆ ಜಾರಿಗೆ ಉನ್ನತಮಟ್ಟದ ಸಮಿತಿ ರಚಿಸಲಾಗುವುದು
ಜಿ. ಪರಮೇಶ್ವರ, ಪ್ರಣಾಳಿಕೆ ಸಮಿತಿ ಅಧ್ಯಕ್ಷ
ನಮ್ಮಿಂದ ಈಡೇರಿಸಲು ಸಾಧ್ಯವಾಗುವ ಭರವಸೆಗಳನ್ನು ಮಾತ್ರ ನೀಡಿದ್ದೇವೆ. ಕೊಟ್ಟ ಭರವಸೆಗಳನ್ನು ಹಿಂದೆಯೂ ಈಡೇರಿಸಿದ್ದೇವೆ, ಮುಂದೆಯೂ ಈಡೇರಿಸುತ್ತೇವೆ
ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT