ಈ ಪ್ರಕರಣದಲ್ಲಿ ಸುಮಾರು ₹ 27 ಕೋಟಿ ವಂಚನೆ ಮಾಡಿರುವಆರೋಪಿಗಳಾದದೆಹಲಿಯ ಮನೋಜ್ ರಾಣಾ, ಮನೀಶ್ ಕುಮಾರ್, ಪ್ರವೀಣ್ ಕುಮಾರ್, ಲಲಿತ್ ಕುಮಾರ್ ಜೈನ್, ಮನೀಶ್ ಕುಮಾರ್ ಮೊಗಾ, ಮುಂಬೈನ ಭೂಷಣ್ ಕಿಶನ್ ಠಾಕೂರ್, ಚೆನ್ನೈನ ಸುರೇಶ್ ಕುಮಾರ್ ಜೈನ್, ರಾಯಚೂರಿನ ಗಣೇಶ್ ಪರಶುರಾಮ್, ರಾಯಗಢದ ರಾಹುಲ್ ರಘುನಾಥ್ ಮತ್ತು ಪುಣೆಯ ಸಂತೋಷ್ ಸೀತಾರಾಮ್ನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ..