<p>ಕನ್ನಡ ಬಿಗ್ಬಾಸ್ 12ನೇ ಆವೃತ್ತಿಯು ಫಿನಾಲೆ ಹಂತದಲ್ಲಿದೆ. ಅದರ ನಡುವೆ ಬಿಗ್ಬಾಸ್ ಮನೆಯ ಸದಸ್ಯರಿಗೆ ಜೀವನದ ಕಷ್ಟದ ದಿನಗಳನ್ನು ಹಂಚಿಕೊಳ್ಳಲು ವೇದಿಕೆ ನೀಡಲಾಗಿದೆ. ನೋವಿನ ದಿನಗಳನ್ನು ಸ್ಪರ್ಧಿಗಳು ನೆನೆದು ಭಾವುಕರಾಗಿದ್ದಾರೆ. <br><br>ಕಷ್ಟ ದಿನಗಳನ್ನು ನೆನೆದ ಗಿಲ್ಲಿ ನಟ, ‘ಅನೇಕರು ಚಿನ್ನ ಆಭರಣಗಳನ್ನು ಕದಿಯುತ್ತಾರೆ. ಆದರೆ ನಾನು ಹಸಿವು ತಾಳಲಾರದೆ ಅನ್ನ ಕದಿಯುತ್ತಿದ್ದೆ. ಊಟ ಮತ್ತು ಮಲಗುವ ಜಾಗಕೋಸ್ಕರ ಒದ್ದಾಡಿದ್ದೆ‘ ಎಂದು ಹೇಳಿಕೊಂಡಿದ್ದಾರೆ.</p>.ಬಿಗ್ಬಾಸ್ ಸ್ಪರ್ಧಿಗಳ ಜೊತೆ ಗಿಚ್ಚಿ ಗಿಲಿಗಿಲಿ ತಂಡದ ಹರಟೆ, ತಮಾಷೆ.<p>ನೋವಿನ ದಿನ ನೆನೆದ ಧನುಷ್, ‘ನಟನೆ ಅಂದರೆ ನನಗೆ ಇಷ್ಟ. ಎಷ್ಟೋ ಜನ ಅವಕಾಶ ಸಿಗದೇ ವಂಚಿತರಾಗಿದ್ದಾರೆ. ನಾನು ಕೂಡ ಆ ಭರವಸೆಯನ್ನು ಕಳೆದುಕೊಂಡು ನಟನೆಯಿಂದ ಹಿಂದೆ ಸರಿಯುವ ಯೋಚನೆ ಮಾಡಿದ್ದೆ’ ಎಂದಿದ್ದಾರೆ.<br><br>ಜೀವನದ ಕಣ್ಣೀರಿನ ಕಥೆ ಹಂಚಿಕೊಂಡ ಕಾವ್ಯ, ‘ನಾನಿಂದು ನಟಿ ಆಗಿರಬಹುದು. ಆದರೆ ಒಂದು ಕಾಲದಲ್ಲಿ ಅಕ್ಕಿ, ಹಾಲು ಸೇರಿದಂತೆ ಕನಿಷ್ಠ ದಿನಸಿ ವಸ್ತುಗಳನ್ನು ತರಲು ನಮ್ಮ ಹಣ ಇರುತ್ತಿರಲಿಲ್ಲ’ ಎಂದು ಬಡತನದ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.<br><br>ಕಷ್ಟ ನೋವು, ಬಡತನ, ಕಣ್ಣೀರಿನ ಕಥೆ ಆಲಿಸಿದ ರಘು, ರಕ್ಷಿತಾ, ಅಶ್ವಿನಿ ಅವರು ಭಾವುಕರಾಗಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನ್ನಡ ಬಿಗ್ಬಾಸ್ 12ನೇ ಆವೃತ್ತಿಯು ಫಿನಾಲೆ ಹಂತದಲ್ಲಿದೆ. ಅದರ ನಡುವೆ ಬಿಗ್ಬಾಸ್ ಮನೆಯ ಸದಸ್ಯರಿಗೆ ಜೀವನದ ಕಷ್ಟದ ದಿನಗಳನ್ನು ಹಂಚಿಕೊಳ್ಳಲು ವೇದಿಕೆ ನೀಡಲಾಗಿದೆ. ನೋವಿನ ದಿನಗಳನ್ನು ಸ್ಪರ್ಧಿಗಳು ನೆನೆದು ಭಾವುಕರಾಗಿದ್ದಾರೆ. <br><br>ಕಷ್ಟ ದಿನಗಳನ್ನು ನೆನೆದ ಗಿಲ್ಲಿ ನಟ, ‘ಅನೇಕರು ಚಿನ್ನ ಆಭರಣಗಳನ್ನು ಕದಿಯುತ್ತಾರೆ. ಆದರೆ ನಾನು ಹಸಿವು ತಾಳಲಾರದೆ ಅನ್ನ ಕದಿಯುತ್ತಿದ್ದೆ. ಊಟ ಮತ್ತು ಮಲಗುವ ಜಾಗಕೋಸ್ಕರ ಒದ್ದಾಡಿದ್ದೆ‘ ಎಂದು ಹೇಳಿಕೊಂಡಿದ್ದಾರೆ.</p>.ಬಿಗ್ಬಾಸ್ ಸ್ಪರ್ಧಿಗಳ ಜೊತೆ ಗಿಚ್ಚಿ ಗಿಲಿಗಿಲಿ ತಂಡದ ಹರಟೆ, ತಮಾಷೆ.<p>ನೋವಿನ ದಿನ ನೆನೆದ ಧನುಷ್, ‘ನಟನೆ ಅಂದರೆ ನನಗೆ ಇಷ್ಟ. ಎಷ್ಟೋ ಜನ ಅವಕಾಶ ಸಿಗದೇ ವಂಚಿತರಾಗಿದ್ದಾರೆ. ನಾನು ಕೂಡ ಆ ಭರವಸೆಯನ್ನು ಕಳೆದುಕೊಂಡು ನಟನೆಯಿಂದ ಹಿಂದೆ ಸರಿಯುವ ಯೋಚನೆ ಮಾಡಿದ್ದೆ’ ಎಂದಿದ್ದಾರೆ.<br><br>ಜೀವನದ ಕಣ್ಣೀರಿನ ಕಥೆ ಹಂಚಿಕೊಂಡ ಕಾವ್ಯ, ‘ನಾನಿಂದು ನಟಿ ಆಗಿರಬಹುದು. ಆದರೆ ಒಂದು ಕಾಲದಲ್ಲಿ ಅಕ್ಕಿ, ಹಾಲು ಸೇರಿದಂತೆ ಕನಿಷ್ಠ ದಿನಸಿ ವಸ್ತುಗಳನ್ನು ತರಲು ನಮ್ಮ ಹಣ ಇರುತ್ತಿರಲಿಲ್ಲ’ ಎಂದು ಬಡತನದ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.<br><br>ಕಷ್ಟ ನೋವು, ಬಡತನ, ಕಣ್ಣೀರಿನ ಕಥೆ ಆಲಿಸಿದ ರಘು, ರಕ್ಷಿತಾ, ಅಶ್ವಿನಿ ಅವರು ಭಾವುಕರಾಗಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>