ಈ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್, ನಟಿ ವಿದ್ಯಾಬಾಲನ್, ನಿತ್ಯಾ ಮೆನನ್, ಸೋನಾಕ್ಷಿ ಸಿನ್ಹಾ, ತಾಪ್ಸೀ ಪನ್ನು, ಕೃತಿ ಕುಲ್ಹಾರಿ, ಶರ್ಮನ್ ಜೋಷಿ ಅವರ ಜತೆಗೆ ಕನ್ನಡದ ಹಿರಿಯ ನಟ ಎಚ್.ಜಿ. ದತ್ತಾತ್ರೇಯ(ದತ್ತಣ್ಣ) ಅವರೂ ಮುಖ್ಯ ಪಾತ್ರವೊಂದಲ್ಲಿ ಅಭಿನಯಿಸಿದದಾರೆ. ನಿರ್ದೇಶಕ ಶಂಕರ್ ಕನ್ನಡಿಗ, ಬೆಂಗಳೂರಿನವರು ಹಾಗೂ ‘ಉಗ್ರಂ’ ಚಿತ್ರದ ಕನಾ ನಿರ್ದೇಶನ ವಿಭಾಗದಲ್ಲಿ ಕೆಲಸ ನಿರ್ವಹಿಸಿದ್ದರು ಎಂಬದು ವಿಶೇಷ.