ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಪುಷ್ಪ 2 ಕಾಲ್ತುಳಿತ ಪ್ರಕರಣ: ಅಲ್ಲು ಅರ್ಜುನ್‌ಗೆ ಬಂಧನದ ದಿನವೇ ಬಿಡುಗಡೆ ಭಾಗ್ಯ

Published : 13 ಡಿಸೆಂಬರ್ 2024, 12:57 IST
Last Updated : 13 ಡಿಸೆಂಬರ್ 2024, 12:57 IST
ಫಾಲೋ ಮಾಡಿ
Comments
ನನಗೆ ಇದನ್ನು ನಂಬಲಾಗುತ್ತಿಲ್ಲ. ಮಹಿಳೆ ಸಾವು ಘಟನೆ ದುರದೃಷ್ಟಕರ. ಆದರೆ, ಅದಕ್ಕೆ ಒಬ್ಬ ವ್ಯಕ್ತಿಯನ್ನು ಹೊಣೆ ಮಾಡುವುದು ನಂಬಲಾಗದ ಮತ್ತು ನೋವಿನ ಸಂಗತಿ
–ರಶ್ಮಿಕಾ ಮಂದಣ್ಣ, ‘ಪುಷ್ಪ–2’ ನಾಯಕಿ
ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟನನ್ನು ಮನೆಯ ಬೆಡ್‌ರೂಂನಿಂದಲೇ ಪೊಲೀಸರು ಬಂಧಿಸಿದ್ದಾರೆ. ಸಮಯ ನೀಡದೇ ಹೀಗೆ ನಡೆಸಿಕೊಳ್ಳಬಾರದಿತ್ತು. ಪೊಲೀಸರ ಈ ನಡೆ ಅಗೌರವಕರ, ಅಮಾನವೀಯ
–ಬಂಡಿ ಸಂಜಯಕುಮಾರ್, ಕೇಂದ್ರ ಸಚಿವ, ಬಿಜೆಪಿ ನಾಯಕ
ಜನಪ್ರಿಯ ನಟನನ್ನು ಸಾಮಾನ್ಯ ಕ್ರಿಮಿನಲ್‌ನಂತೆ ನಡೆಸಿಕೊಳ್ಳಲಾಗಿದೆ. ಆ ನಟ ಗೌರವಕ್ಕೆ ಅರ್ಹರು. ಹೆಚ್ಚಿನ ಜನಸೇರುವ ಕಾರ್ಯಕ್ರಮಕ್ಕೆ ಸೂಕ್ತ ಭದ್ರತೆ ನೀಡದ ಸರ್ಕಾರರದ್ದೇ ನಿಜವಾದ ಲೋಪ. ಈ ಬಂಧನ ಅನಗತ್ಯವಾಗಿತ್ತು.
–ಕೆ.ಟಿ.ರಾಮರಾವ್, ಬಿಆರ್‌ಎಸ್‌ ಪಕ್ಷದ ಕಾರ್ಯಾಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT