ಕೆ.ಕೆ. ಕಂಬೈನ್ಸ್ ಹಾಗೂ ಅಮೃತ ಫಿಲಂ ಸೆಂಟರ್ ಮೂಲಕ ಚಿತ್ರ ನಿರ್ಮಿಸಲಾಗಿದೆ. ತಾರಾಗಣದಲ್ಲಿ ವೆಂಕಟ್ ಭಾರದ್ವಾಜ್, ರಾಜ್ ಕಮಲ್, ಭಾಷಾ, ಶಿನವ್ ಕಬೀರ್ ಸೋಮಯಾಜಿ, ಶಮೀಕ್, ಉಮಾ, ಮಧುರ, ಅಜಯ್ ಲಾರೆನ್ಸ್ ಶಮಾ, ವೈಷ್ಣವಿ, ವೆಂಕಟ್ ಶಾಸ್ತ್ರಿ, ಮನೋಜ್, ಕಿರಣ್, ಮಿಥುನ್ ಮತ್ತು ಸಂಜಯ್ ಇದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯು ವೆಂಕಟ್ ಭಾರದ್ವಾಜ್ ಅವರದೇ. ಛಾಯಾಗ್ರಹಣ ಶಮೀಕ್, ಸಂಜಯ್, ಮಣಿ, ವೆಂಕಟೇಶ್ ಶಾಸ್ತ್ರಿ, ಕಬೀರ್ ಸೋಮಯಾಜಿ, ಸಂಕಲನ ಚಂದನ್ ಪಿ., ಸಂಗೀತ ಲವ್ ಪ್ರಾಣ್ ಮೆಹ್ತಾ ಅವರದು.