ಈ ಚಿತ್ರಕ್ಕೆ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ತಾರಾಗಣದಲ್ಲಿ ರವಿಶಂಕರ್, ಮಧಸೂದನ್ ರಾವ್, ಸೂರಜ್, ಸಲ್ಮಾನ್, ಲೇಖಾ ಇದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಯೋಗರಾಜ್ ಭಟ್, ಕವಿರಾಜ್, ಸುಮುಖ್ ಅವರ ಸಾಹಿತ್ಯವಿದೆ. ಛಾಯಾಗ್ರಹಣ ವಿಘ್ನೇಶ್ ರಾಜ್, ಸಂಕಲನ ರಿತ್ವಿಕ್ ರದು.