ಆಸ್ತಿ ಎದುರು ಯಾವ ಮಾನವೀಯ ಮೌಲ್ಯಗಳು, ಸಂಬಂಧಗಳು ಮಹತ್ವದ್ದಲ್ಲ. ಕಣ್ಣೆದುರಿಗಿನ ವಾಸ್ತವ ನಂಬದ ನ್ಯಾಯ ವ್ಯವಸ್ಥೆಯಿಂದ ಅಮಾಯಕರು, ಪ್ರಾಮಾಣಿಕರು ಎಷ್ಟೆಲ್ಲ ಕಷ್ಟ–ಕೋಟಲೆಗಳನ್ನು ಎದುರಿಸಬೇಕಾಗುತ್ತದೆ. ಅಂತಿಮವಾಗಿ ನ್ಯಾಯ ಪಡೆಯಲು ಎಷ್ಟೆಲ್ಲ ನೋವು, ತೊಂದರೆ ಅನುಭವಿಸಬೇಕಾಗುತ್ತದೆ ಎನ್ನುವುದನ್ನು ನಾಟಕ ಸಾರಿತು.