ಗುರುವಾರ, 17 ಜುಲೈ 2025
×
ADVERTISEMENT
ADVERTISEMENT

ಕೆಆರ್‌ಎಸ್‌: ಅಭಿವೃದ್ಧಿಯೋ, ಅನಾಹುತವೋ?

ಕಾವೇರಿ ಆರತಿ, ಅಮ್ಯೂಸ್‌ಮೆಂಟ್‌ ಪಾರ್ಕ್‌ ಯೋಜನೆಗಳಿಗೆ ರೈತಸಂಘದ ಪ್ರಬಲ ವಿರೋಧ
Published : 12 ಜೂನ್ 2025, 0:37 IST
Last Updated : 12 ಜೂನ್ 2025, 0:37 IST
ಫಾಲೋ ಮಾಡಿ
Comments
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ನ ಬೃಂದಾವನ ಬಳಿ ‘ಕಾವೇರಿ ಆರತಿ’ ನಡೆಯುವ ಸ್ಥಳದ ನೀಲನಕ್ಷೆ
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ನ ಬೃಂದಾವನ ಬಳಿ ‘ಕಾವೇರಿ ಆರತಿ’ ನಡೆಯುವ ಸ್ಥಳದ ನೀಲನಕ್ಷೆ
ಜನವರಿಯಿಂದ ಜೂನ್‌ವರೆಗೆ ಡ್ಯಾಂನಲ್ಲಿ ನೀರು ಕಡಿಮೆಯಾಗಿ ಕೃಷಿ ಮತ್ತು ಕುಡಿಯುವುದಕ್ಕೆ ನೀರಿನ ತತ್ವಾರವಾಗುತ್ತದೆ. ಆಗ ಅಮ್ಯೂಸ್‌ಮೆಂಟ್‌ ಪಾರ್ಕ್‌ಗೆ ಎಲ್ಲಿಂದ ನೀರು ತರುತ್ತಾರೆ?
– ಕೆ.ಬೋರಯ್ಯ ರೈತ ಮುಖಂಡ 
ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಬೃಂದಾವನ ಉದ್ಯಾನವನ್ನು ವಿಶ್ವದರ್ಜೆಗೆ ಉನ್ನತೀಕರಿಸುವ ಯೋಜನೆ ಇದಾಗಿದ್ದು ಡ್ಯಾಂ ಸುರಕ್ಷತೆಗೂ ಆದ್ಯತೆ ನೀಡಲಾಗಿದೆ 
– ರಘುರಾಮ್‌ ಅಧೀಕ್ಷಕ ಎಂಜಿನಿಯರ್‌ ಕಾವೇರಿ ನೀರಾವರಿ ನಿಗಮ 
ಜಗತ್ತಿನಲ್ಲಿ ಎಲ್ಲಿಯೂ ಡ್ಯಾಂ ಪಕ್ಕ ಅಮ್ಯೂಸ್‌ಮೆಂಟ್‌ ಪಾರ್ಕ್‌ ಸ್ಥಾಪಿಸಿರುವ ಉದಾಹರಣೆಯಿಲ್ಲ. ಅಣೆಕಟ್ಟೆ ಪಕ್ಕ ನಿರ್ಮಾಣ ಕಾಮಗಾರಿ ನಡೆಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಡ್ಯಾಂನಿಂದ 20 ಕಿ.ಮೀ.ದೂರದಲ್ಲಿ ಈ ಯೋಜನೆ ಕೈಗೊಳ್ಳುವುದು ಸೂಕ್ತ
– ಪ್ರೊ.ಬಸವರಾಜಪ್ಪ ನಿವೃತ್ತ ಹಿರಿಯ ಭೂವಿಜ್ಞಾನಿ
ಕೆಆರ್‌ಎಸ್‌ ಅಣೆಕಟ್ಟೆ
ಕೆಆರ್‌ಎಸ್‌ ಅಣೆಕಟ್ಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT