ಹುಬ್ಬಳ್ಳಿಯ ಅಮರಗೋಳ ಎಪಿಎಂಸಿಯಲ್ಲಿ ಕೆಲಸವಿಲ್ಲದೆ ಕಾಲಕಳೆಯುತ್ತಿರುವ ದಿನಗೂಲಿ ಕಾರ್ಮಿಕರು –ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ಕಲಬುರಗಿಯ ಎಪಿಎಂಸಿ (ಗಂಜ್) ಮಾರುಕಟ್ಟೆಯಲ್ಲಿ ವ್ಯಾಪಾರ ಇಲ್ಲದೆ ಖಾಲಿ ಕುಳಿತಿರುವ ಹಮಾಲರು
–ಪ್ರಜಾವಾಣಿ ಚಿತ್ರ/ ತಾಜುದ್ದೀನ್ ಆಜಾದ್
ಕಲಬುರಗಿಯ ಎಪಿಎಂಸಿ(ಗಂಜ್) ಮಾರುಕಟ್ಟೆಯಲ್ಲಿ ಹಮಾಲರು ದುಡಿಮೆಗಾಗಿ ಕಾಯುತ್ತ ಕುಳಿತಿರುವುದು –ಪ್ರಜಾವಾಣಿ ಚಿತ್ರ/ ತಾಜುದ್ದೀನ್ ಆಜಾದ್
ದಾವಣಗೆರೆಯ ಎಪಿಎಂಸಿಯಲ್ಲಿ ರೈತ ಮಹಿಳೆಯರು ಭತ್ತದ ಒಕ್ಕಣೆ ಮಾಡುತ್ತಿರುವಾಗ ಕಂಡುಬಂದಿದ್ದು ಹೀಗೆ –ಪ್ರಜಾವಾಣಿ ಚಿತ್ರ/ಸತೀಶ ಬಡಿಗೇರ್

ಹೆಸರು ಮಾತ್ರ ಎಪಿಎಂಸಿ ಮಾರುಕಟ್ಟೆಗೆ ಬರುತ್ತಿದೆ. ಅದರ ಪ್ರಮಾಣದಲ್ಲಿಯೂ ಕಡಿಮೆಯಾಗಿದೆ. ಉಳಿದ ಉತ್ಪನ್ನಗಳು ಹೊರಗಡೆಯೇ ಮಾರಾಟವಾಗುತ್ತಿವೆ. ಸಿಬ್ಬಂದಿ ವೆಚ್ಚ ನಿರ್ವಹಿಸುವುದು ಕಷ್ಟವಾಗುತ್ತಿದೆ.
ವೀರೇಶ ಅಂಗಡಿ ವ್ಯಾಪಾರಸ್ಥ, ಎಪಿಎಂಸಿ ಬಾಗಲಕೋಟೆ
ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯುವ ತೊಗರಿಯನ್ನು ವ್ಯಾಪಾರಿಗಳು ಎಪಿಎಂಸಿ ಹೊರಗಡೆ ಕಡಿಮೆ ಬೆಲೆಗೆ ಖರೀದಿಸಿ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ. ಕೃತಕ ಅಭಾವ ಸೃಷ್ಟಿಸಿ ಇದೀಗ ಕ್ವಿಂಟಲ್ಗೆ ₹ 9000ರಿಂದ ₹ 10000ದವರೆಗೆ ಮಾರಾಟ ಮಾಡುತ್ತಿದ್ದಾರೆ.
ಶರಣಬಸಪ್ಪ ಮಮಶೆಟ್ಟಿ, ಜಿಲ್ಲಾ ಅಧ್ಯಕ್ಷ ಕರ್ನಾಟಕ ಪ್ರಾಂತ ರೈತ ಸಂಘ ಕಲಬುರಗಿಮಂಗಳೂರಿನ ಪಾಳು ಬಿದ್ದಿರುವ ಎಪಿಎಂಸಿ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್