<p>ಚಳಿಗಾಲದಲ್ಲಿ (ಹೇಮಂತ ಋತು) ಎಲ್ಲಾ ವಯಸ್ಸಿನವರಲ್ಲೂ ಆರೋಗ್ಯದ ಸಮಸ್ಯೆ ಕಾಡುತ್ತಿರುತ್ತದೆ. ಅದರಲ್ಲೂ ಮುಖ್ಯವಾಗಿ ಮಕ್ಕಳು ಹೆಚ್ಚಾಗಿ ಅನಾರೋಗಕ್ಕೆ ಒಳಗಾಗುತ್ತಾರೆ. ಹಾಗಾಗಿ ಆ ಸಮಯದಲ್ಲಿ ಮಕ್ಕಳನ್ನು ರಕ್ಷಿಸಲು ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.</p><p><strong>ಚಳಿಗಾಲದಲ್ಲಿ ಮಕ್ಕಳ ಆರೈಕೆಗೆ ಸಲಹೆಗಳು</strong></p><ul><li><p>ಎದೆ ಮತ್ತು ಕಿವಿಗಳನ್ನು ಮುಚ್ಚುವಂತೆ ಬೆಚ್ಚಗಿನ ಬಟ್ಟೆ ಧರಸಿ</p></li><li><p>ಬೆಳಗಿನ ಮತ್ತು ರಾತ್ರಿ ಸಮಯದಲ್ಲಿ ವಿಶೇಷ ಕಾಳಜಿ ವಹಿಸಬೇಕು.</p></li><li><p>ತೇವ ಬಟ್ಟೆಗಳನ್ನು ತಕ್ಷಣ ಬದಲಾಯಿಸುವುದು</p></li><li><p>ಅಭ್ಯಂಗ ಮತ್ತು ಬಾಹ್ಯೋಪಚಾರ</p> <p><strong>ಕರ್ಪೂರ ತೈಲ (Karpoora Taila)</strong></p></li></ul><p>ಎದೆ, ಬೆನ್ನು ಮತ್ತು ಪಾದಗಳಿಗೆ ಅಲ್ಪ ಪ್ರಮಾಣದಲ್ಲಿ ಹಚ್ಚುವುದು</p><p>ಕಫ ಶಮನ ಮಾಡಿ ಉಸಿರಾಟ ಸುಗಮಗೊಳಿಸುತ್ತದೆ.</p><p><strong> ಲವಂಗ ತೈಲ (Lavanga Taila):</strong></p><p> ಎದೆ ಅಥವಾ ಗಂಟಲು ಭಾಗಕ್ಕೆ ಹೊರಗಿನಿಂದ ಹಚ್ಚುವುದು</p><p> ಕೆಮ್ಮು ಮತ್ತು ಗಂಟಲು ನೋವಿನಲ್ಲಿ ಉಪಕಾರಿ</p><p>(ಗಮನಿಸಿ: ಶಿಶುಗಳಿಗೆ(ತಿಂಗಳ ಮಕ್ಕಳು) ಮತ್ತು ಸಣ್ಣ ಮಕ್ಕಳಿಗೆ ವೈದ್ಯರ ಸಲಹೆಯಿಲ್ಲದೆ ನೇರವಾಗಿ ಬಳಸಬಾರದು)</p><p><strong>ಬಿಸಿ ನೀರಿನ ಶಾಖ (Steam Inhalation)</strong></p><p>ಬಿಸಿ ನೀರಿಗೆ ತುಳಸಿ, 2 ಹನಿ ಕರ್ಪೂರ ತೈಲ ಅಥವಾ ಅಲ್ಪ ಪ್ರಮಾಣದ ಅಜ್ವೈನ್ ಹಾಕಿ</p><p>ದಿನಕ್ಕೆ ಒಮ್ಮೆ, 5–10 ನಿಮಿಷ ಶಾಖ ಕೊಡಿಸಿ. ಹೀಗೆ ಮಾಡುವುದರಿಂದ ಸೀನುವಿಕೆ ಹಾಗೂ ಕಫ ಕಡಿಮೆ ಮಾಡುತ್ತದೆ. </p><p> ಗಮನಿಸಿ: ( 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರ, ಹಿರಿಯರ ಮೇಲ್ವಿಚಾರಣೆಯಲ್ಲಿ )</p><p><strong>ಅಮೃತಬಳ್ಳಿ ಕಷಾಯದ ಪ್ರಯೋಜನಗಳು:</strong></p><ul><li><p>ಅಮೃತಬಳ್ಳಿ ಕಷಾಯ – ರೋಗನಿರೋಧಕ ಶಕ್ತಿಗೆ ಆಯುರ್ವೇದದ ವರ</p></li><li><p>ಅಮೃತಬಳ್ಳಿ (ಗುಡೂಚಿ) ಆಯುರ್ವೇದದಲ್ಲಿ ಪ್ರಸಿದ್ಧ ಔಷಧಿ.</p></li><li><p> ರೋಗನಿರೋಧಕ ಶಕ್ತಿ ವೃದ್ಧಿ</p></li><li><p> ಪದೇಪದೇ ಬರುವ ಜ್ವರ, ನೆಗಡಿ, ಕೆಮ್ಮಿನಲ್ಲಿ ಉಪಕಾರಿ</p></li><li><p> ದೇಹದ ದೋಷ (ವಾತ, ಪಿತ್ತ, ಕಫ) ನಿವಾರಣೆಗೆ ಸಹಕಾರಿ ಎಂದು ಆಯುರ್ವೇದ ತಜ್ಞರು ಮಾಹಿತಿ ನೀಡಿದ್ದಾರೆ.</p></li></ul><p><em>ಲೇಖಕರು: ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು,</em></p><p><em>ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ, ಹೆಗ್ಗೇರಿ ಬಡಾವಣೆ ಹುಬ್ಬಳ್ಳಿ</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಳಿಗಾಲದಲ್ಲಿ (ಹೇಮಂತ ಋತು) ಎಲ್ಲಾ ವಯಸ್ಸಿನವರಲ್ಲೂ ಆರೋಗ್ಯದ ಸಮಸ್ಯೆ ಕಾಡುತ್ತಿರುತ್ತದೆ. ಅದರಲ್ಲೂ ಮುಖ್ಯವಾಗಿ ಮಕ್ಕಳು ಹೆಚ್ಚಾಗಿ ಅನಾರೋಗಕ್ಕೆ ಒಳಗಾಗುತ್ತಾರೆ. ಹಾಗಾಗಿ ಆ ಸಮಯದಲ್ಲಿ ಮಕ್ಕಳನ್ನು ರಕ್ಷಿಸಲು ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.</p><p><strong>ಚಳಿಗಾಲದಲ್ಲಿ ಮಕ್ಕಳ ಆರೈಕೆಗೆ ಸಲಹೆಗಳು</strong></p><ul><li><p>ಎದೆ ಮತ್ತು ಕಿವಿಗಳನ್ನು ಮುಚ್ಚುವಂತೆ ಬೆಚ್ಚಗಿನ ಬಟ್ಟೆ ಧರಸಿ</p></li><li><p>ಬೆಳಗಿನ ಮತ್ತು ರಾತ್ರಿ ಸಮಯದಲ್ಲಿ ವಿಶೇಷ ಕಾಳಜಿ ವಹಿಸಬೇಕು.</p></li><li><p>ತೇವ ಬಟ್ಟೆಗಳನ್ನು ತಕ್ಷಣ ಬದಲಾಯಿಸುವುದು</p></li><li><p>ಅಭ್ಯಂಗ ಮತ್ತು ಬಾಹ್ಯೋಪಚಾರ</p> <p><strong>ಕರ್ಪೂರ ತೈಲ (Karpoora Taila)</strong></p></li></ul><p>ಎದೆ, ಬೆನ್ನು ಮತ್ತು ಪಾದಗಳಿಗೆ ಅಲ್ಪ ಪ್ರಮಾಣದಲ್ಲಿ ಹಚ್ಚುವುದು</p><p>ಕಫ ಶಮನ ಮಾಡಿ ಉಸಿರಾಟ ಸುಗಮಗೊಳಿಸುತ್ತದೆ.</p><p><strong> ಲವಂಗ ತೈಲ (Lavanga Taila):</strong></p><p> ಎದೆ ಅಥವಾ ಗಂಟಲು ಭಾಗಕ್ಕೆ ಹೊರಗಿನಿಂದ ಹಚ್ಚುವುದು</p><p> ಕೆಮ್ಮು ಮತ್ತು ಗಂಟಲು ನೋವಿನಲ್ಲಿ ಉಪಕಾರಿ</p><p>(ಗಮನಿಸಿ: ಶಿಶುಗಳಿಗೆ(ತಿಂಗಳ ಮಕ್ಕಳು) ಮತ್ತು ಸಣ್ಣ ಮಕ್ಕಳಿಗೆ ವೈದ್ಯರ ಸಲಹೆಯಿಲ್ಲದೆ ನೇರವಾಗಿ ಬಳಸಬಾರದು)</p><p><strong>ಬಿಸಿ ನೀರಿನ ಶಾಖ (Steam Inhalation)</strong></p><p>ಬಿಸಿ ನೀರಿಗೆ ತುಳಸಿ, 2 ಹನಿ ಕರ್ಪೂರ ತೈಲ ಅಥವಾ ಅಲ್ಪ ಪ್ರಮಾಣದ ಅಜ್ವೈನ್ ಹಾಕಿ</p><p>ದಿನಕ್ಕೆ ಒಮ್ಮೆ, 5–10 ನಿಮಿಷ ಶಾಖ ಕೊಡಿಸಿ. ಹೀಗೆ ಮಾಡುವುದರಿಂದ ಸೀನುವಿಕೆ ಹಾಗೂ ಕಫ ಕಡಿಮೆ ಮಾಡುತ್ತದೆ. </p><p> ಗಮನಿಸಿ: ( 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರ, ಹಿರಿಯರ ಮೇಲ್ವಿಚಾರಣೆಯಲ್ಲಿ )</p><p><strong>ಅಮೃತಬಳ್ಳಿ ಕಷಾಯದ ಪ್ರಯೋಜನಗಳು:</strong></p><ul><li><p>ಅಮೃತಬಳ್ಳಿ ಕಷಾಯ – ರೋಗನಿರೋಧಕ ಶಕ್ತಿಗೆ ಆಯುರ್ವೇದದ ವರ</p></li><li><p>ಅಮೃತಬಳ್ಳಿ (ಗುಡೂಚಿ) ಆಯುರ್ವೇದದಲ್ಲಿ ಪ್ರಸಿದ್ಧ ಔಷಧಿ.</p></li><li><p> ರೋಗನಿರೋಧಕ ಶಕ್ತಿ ವೃದ್ಧಿ</p></li><li><p> ಪದೇಪದೇ ಬರುವ ಜ್ವರ, ನೆಗಡಿ, ಕೆಮ್ಮಿನಲ್ಲಿ ಉಪಕಾರಿ</p></li><li><p> ದೇಹದ ದೋಷ (ವಾತ, ಪಿತ್ತ, ಕಫ) ನಿವಾರಣೆಗೆ ಸಹಕಾರಿ ಎಂದು ಆಯುರ್ವೇದ ತಜ್ಞರು ಮಾಹಿತಿ ನೀಡಿದ್ದಾರೆ.</p></li></ul><p><em>ಲೇಖಕರು: ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು,</em></p><p><em>ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ, ಹೆಗ್ಗೇರಿ ಬಡಾವಣೆ ಹುಬ್ಬಳ್ಳಿ</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>