ಮಂಗಳವಾರ, 25 ನವೆಂಬರ್ 2025
×
ADVERTISEMENT

ಸಮಗ್ರ ಮಾಹಿತಿ

ADVERTISEMENT

ಧರ್ಮೇಂದ್ರ ನುಡಿ ನಮನ: ಸ್ಫುರದ್ರೂಪಿ ನಟನ ಸಿನಿ ನೆನಪಿನ ಪುಟ..

Dharmendra death ಕಟ್ಟುಮಸ್ತು ಶರೀರ, ಎತ್ತರದ ನಿಲುವು ಇದ್ದ ಧರ್ಮೇಂದ್ರ ಸಿನಿಮಾ ನಟನಾಗುವ ಕನಸು ಹೊತ್ತು ಚಿಕ್ಕಪ್ರಾಯದಲ್ಲೇ ಮುಂಬೈಗೆ ವಲಸೆ ಹೋದದ್ದು ಸಿನಿಮೀಯ.
Last Updated 25 ನವೆಂಬರ್ 2025, 0:29 IST
ಧರ್ಮೇಂದ್ರ ನುಡಿ ನಮನ: ಸ್ಫುರದ್ರೂಪಿ ನಟನ ಸಿನಿ ನೆನಪಿನ ಪುಟ..

ಕೇಂದ್ರದಿಂದ ಕಾರ್ಮಿಕ ಸಂಹಿತೆ ಜಾರಿ: ನೌಕರರು – ಕಂಪನಿಗಳ ಲಾಭ–ನಷ್ಟಗಳ ಲೆಕ್ಕಾಚಾರ

Labour Law Reform: ಕೇಂದ್ರ ಸರ್ಕಾರವು ಕಾರ್ಮಿಕ ಕಾನೂನುಗಳನ್ನು ಸಮಗ್ರವಾಗಿ ಪರಿಷ್ಕರಿಸಿದ್ದು, ನಾಲ್ಕು ನೂತನ ಕಾರ್ಮಿಕ ಸಂಹಿತೆಗಳು ನ. 21ರಿಂದ ಜಾರಿಗೆ ಬಂದಿವೆ. ಕೇಂದ್ರವು ಈ ಕುರಿತು ಅಧಿಸೂಚನೆಯನ್ನೂ ಹೊರಡಿಸಿದೆ.
Last Updated 24 ನವೆಂಬರ್ 2025, 12:38 IST
ಕೇಂದ್ರದಿಂದ ಕಾರ್ಮಿಕ ಸಂಹಿತೆ ಜಾರಿ: ನೌಕರರು – ಕಂಪನಿಗಳ ಲಾಭ–ನಷ್ಟಗಳ ಲೆಕ್ಕಾಚಾರ

ಆಳ ಅಗಲ: ತೇಜಸ್ ವಿಮಾನ ದುರಂತ– ಕುಂದೀತೇ ’ತೇಜಸ್ಸು’?

Tejas aircraft crash: ಜಗತ್ತಿನ ಮುಂದೆ ಸ್ವದೇಶಿ ನಿರ್ಮಿತ ತಂತ್ರಜ್ಞಾನವನ್ನು ತೆರೆದಿಡುವ ಮತ್ತು ಹೊರದೇಶಗಳಿಗೆ ಈ ವಿಮಾನವನ್ನು ಮಾರಾಟ ಮಾಡುವ ಭಾರತದ ಯತ್ನಕ್ಕೆ ಕೊಂಚ ಹಿನ್ನಡೆ ಉಂಟು ಮಾಡಿದೆ ಎಂದು ಹೇಳಲಾಗುತ್ತಿದೆ.
Last Updated 23 ನವೆಂಬರ್ 2025, 23:57 IST
ಆಳ ಅಗಲ: ತೇಜಸ್ ವಿಮಾನ ದುರಂತ– ಕುಂದೀತೇ ’ತೇಜಸ್ಸು’?

ಒಳನೋಟ: ಶ್ರೀಗಂಧ ಕೃಷಿಗೆ ನೂರು ಕಷ್ಟ

Sandalwood Trees:ಶ್ರೀಗಂಧ ಬೆಳೆಯ ಮೇಲಿನ ನಿರ್ಬಂಧ ಸಡಿಲಿಸಿ ಸುಮಾರು 25 ವರ್ಷಗಳಾಗಿವೆ.ಈಗ ಬೆಳೆಗಾರರು ಸಾವಿರಾರು ಹೆಕ್ಟೇರ್‌ನಲ್ಲಿ ಶ್ರೀಗಂಧ ಬೆಳೆದಿದ್ದಾರೆ. ಆದರೆ ವ್ಯಾಪಕ‌ ಕಳ್ಳತನ, ಕಟಾವು - ಸಾಗಾಟಕ್ಕೆ ಅನುಮತಿ ವಿಳಂಬ, ಹಣ ಪಾವತಿಯೂ ನಿಧಾನದ ಕಾರಣ ಬೆಳೆಗಾರರು ರೋಸಿ ಹೋಗಿದ್ದಾರೆ.
Last Updated 22 ನವೆಂಬರ್ 2025, 23:30 IST
ಒಳನೋಟ: ಶ್ರೀಗಂಧ ಕೃಷಿಗೆ ನೂರು ಕಷ್ಟ

ವಾರದ ವಿಶೇಷ | ರಾಜ್ಯ ಶಿಕ್ಷಣ ನೀತಿ ಹೇಳುವುದೇನು?

State Education Policy: ಕೇಂದ್ರದ ಎನ್‌ಡಿಎ ಸರ್ಕಾರ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ–2020) ಬದಲಿಗೆ ರಾಜ್ಯಕ್ಕೆ ಪ್ರತ್ಯೇಕವಾದ ಶಿಕ್ಷಣ ನೀತಿಯನ್ನು (ಎಸ್‌ಇಪಿ) ರೂಪಿಸುವುದಾಗಿ ಕಾಂಗ್ರೆಸ್‌ ಪಕ್ಷವು ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿತ್ತು
Last Updated 21 ನವೆಂಬರ್ 2025, 23:35 IST
ವಾರದ ವಿಶೇಷ | ರಾಜ್ಯ ಶಿಕ್ಷಣ ನೀತಿ ಹೇಳುವುದೇನು?

ಆಳ ಅಗಲ | ಬೀಜ ಮಸೂದೆ – 2025: ವಿರೋಧ ಏಕೆ?

Seed Bill 2025: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಬಿತ್ತನೆ ಬೀಜಗಳ ಮಸೂದೆ–2025 ಅನ್ನು ಸಿದ್ಧಪಡಿಸಿದೆ. ಇಲಾಖೆಯ ವೆಬ್‌ಸೈಟ್‌ನಲ್ಲಿ ಮಸೂದೆಯ ಕರಡನ್ನು ಪ್ರಕಟಿಸಲಾಗಿದ್ದು, ರೈತರು, ಸಂಘ ಸಂಸ್ಥೆಗಳ ಪ್ರತಿಕ್ರಿಯೆಯನ್ನು ಆಹ್ವಾನಿಸಿದೆ.
Last Updated 21 ನವೆಂಬರ್ 2025, 0:04 IST
ಆಳ ಅಗಲ | ಬೀಜ ಮಸೂದೆ – 2025: ವಿರೋಧ ಏಕೆ?

ಆಳ–ಅಗಲ | ಮಕ್ಕಳ ಮೇಲೆ ಎಐ ದೌರ್ಜನ್ಯ: ಅಂಕುಶವೇ ಇಲ್ಲದ ಅವಿವೇಕ

AI and Child Exploitation: ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಮಾಹಿತಿಗಾಗಿ ತಂತ್ರಜ್ಞಾನದ ಮೇಲೆ ಬಹುವಾಗಿ ಅವಲಂಬಿತರಾಗಿದ್ದಾರೆ. ಈ ತಂತ್ರಜ್ಞಾನವೇ ಅವರಿಗೆ ಮಾರಕವೂ ಆಗಿದೆ. ದುಷ್ಕೃತ್ಯ ಎಸಗುವವರು ಮಕ್ಕಳನ್ನು ಲೈಂಗಿಕ ದೌರ್ಜನ್ಯದ ಸಂತ್ರಸ್ತರನ್ನಾಗಿ ಮಾಡುತ್ತಿದ್ದಾರೆ.
Last Updated 20 ನವೆಂಬರ್ 2025, 0:23 IST
ಆಳ–ಅಗಲ | ಮಕ್ಕಳ ಮೇಲೆ ಎಐ ದೌರ್ಜನ್ಯ: ಅಂಕುಶವೇ ಇಲ್ಲದ ಅವಿವೇಕ
ADVERTISEMENT

ಆಳ–ಅಗಲ | ಶೇಖ್ ಹಸೀನಾ ಹಸ್ತಾಂತರ ಸಾಧ್ಯವೇ?

Sheikh Hasina: ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು (ಐಸಿಟಿ) ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ‘ಸಾಮೂಹಿಕ ಮಾರಣಹೋಮದ ಅಪರಾಧ’ಕ್ಕಾಗಿ ಮರಣದಂಡನೆ ವಿಧಿಸಿದೆ. ಐಸಿಟಿಯು ಹಸೀನಾ ಅವರ ಬಂಧನಕ್ಕೆ ವಾರಂಟ್ ಅನ್ನೂ ಹೊರಡಿಸಿದೆ.
Last Updated 19 ನವೆಂಬರ್ 2025, 0:59 IST
ಆಳ–ಅಗಲ | ಶೇಖ್ ಹಸೀನಾ ಹಸ್ತಾಂತರ ಸಾಧ್ಯವೇ?

National Naturopathy Day: ಪ್ರಕೃತಿ ಚಿಕಿತ್ಸೆಯೆಂಬ ದೇಹಚೈತನ್ಯ ಸಿದ್ಧಾಂತ

National Naturopathy Day: ಆಧುನಿಕ ವೈದ್ಯಕೀಯ ಔಷಧಿಗಳನ್ನು ಬಳಸಿಕೊಳ್ಳದೆ ನೈಸರ್ಗಿಕವಾಗಿಯೇ ತಮ್ಮ ದೇಹ ಚೈತನ್ಯವನ್ನು ಮರಳಿ ಪಡೆಯುವ ಉದ್ದೇಶದಿಂದ ಇಂದು ವಿಶ್ವದಾದ್ಯಂತ ಲಕ್ಷಾಂತರ ಮಂದಿ ಪ್ರಕೃತಿ ಚಿಕಿತ್ಸೆಗೆ ಮರಳುತ್ತಿದ್ದಾರೆ.
Last Updated 18 ನವೆಂಬರ್ 2025, 0:12 IST
National Naturopathy Day: ಪ್ರಕೃತಿ ಚಿಕಿತ್ಸೆಯೆಂಬ ದೇಹಚೈತನ್ಯ ಸಿದ್ಧಾಂತ

ಆಳ –ಅಗಲ | ತಾಯಿ ಮರಣ ತಡೆ: ಸಾಗಬೇಕಿದೆ ಬಹುದೂರ

Maternal Mortality Rate: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣ ಶೇ 24ರಷ್ಟು ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.
Last Updated 16 ನವೆಂಬರ್ 2025, 23:46 IST
ಆಳ –ಅಗಲ | ತಾಯಿ ಮರಣ ತಡೆ: ಸಾಗಬೇಕಿದೆ ಬಹುದೂರ
ADVERTISEMENT
ADVERTISEMENT
ADVERTISEMENT