ಸೋಮವಾರ, 4 ಆಗಸ್ಟ್ 2025
×
ADVERTISEMENT
ADVERTISEMENT

ಸಮಾಧಾನ ಅಂಕಣ: ಮಗನ ಮುಂಗೋಪ ಕಡಿಮೆ ಮಾಡುವುದು ಹೇಗೆ?

ಡಾ.ಡಿ.ಎಂ.ಹೆಗಡೆ
Published : 3 ಆಗಸ್ಟ್ 2025, 23:30 IST
Last Updated : 3 ಆಗಸ್ಟ್ 2025, 23:30 IST
ಫಾಲೋ ಮಾಡಿ
Comments
ಪ್ರ

ನಮಗೆ ಒಬ್ಬನೇ ಮಗ. ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾನೆ. ಅವನಿಗೆ ವಿಪರೀತ ಸಿಟ್ಟು, ಮುಂಗೋಪಿ. ಶ್ರದ್ಧೆಯಿಂದ ಓದಿಕೋ ಎಂದರೆ ಸಾಕು, ಸಿಟ್ಟಿಗೇಳುತ್ತಾನೆ. ಸಿಟ್ಟು ಬಂದಾಗ ಕೈಗೆ ಸಿಕ್ಕಿದ್ದನ್ನೆಲ್ಲ ಎತ್ತಿ ಎಸೆಯುತ್ತಾನೆ. ಇದಕ್ಕೆ ಕಾರಣವೇನು? ಸರಿ ಮಾಡುವುದು ಹೇಗೆ?

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT