ಮಂಗಳವಾರ, 3 ಮಾರ್ಚ್ 2026
×
ADVERTISEMENT

PV Web Exclusive: ಬೆಳವಲದ ನಾಡಲ್ಲಿ ಶ್ರೀಗಂಧ ಕೃಷಿ ಪ್ರಯೋಗ

ಧಾರವಾಡ ತಾಲ್ಲೂಕಿನ ವೆಂಕಟಾಪುರ ಸಮೀಪ 25 ಎಕರೆಯಲ್ಲಿ ಶ್ರೀಗಂಧ ಬೆಳೆ
Published : 14 ಜನವರಿ 2026, 0:30 IST
Last Updated : 14 ಜನವರಿ 2026, 0:30 IST
ADVERTISEMENT
ಫಾಲೋ ಮಾಡಿ
Comments
ಧಾರವಾಡ ತಾಲ್ಲೂಕಿನ ವೆಂಕಟಾಪುರ ಗ್ರಾಮ ಸಮೀಪ ಜಮೀನಿನಲ್ಲಿ ಬೆಳೆದಿರುವ ಶ್ರೀಗಂಧ ಗಿಡಗಳು

ಧಾರವಾಡ ತಾಲ್ಲೂಕಿನ ವೆಂಕಟಾಪುರ ಗ್ರಾಮ ಸಮೀಪ ಜಮೀನಿನಲ್ಲಿ ಬೆಳೆದಿರುವ ಶ್ರೀಗಂಧ ಗಿಡಗಳು

ಪ್ರಜಾವಾಣಿ ಚಿತ್ರ /  ಬಿ.ಎಂ.ಕೇದಾರನಾಥ

ಗಿಡ ನೆಟ್ಟು ನಾಲ್ಕು ವರ್ಷವಾಗಿದೆ. ಎರಡು ವರ್ಷಗಳ ನಂತರ ಮುಧೋಳ ನಾಯಿಗಳು, ಕಾವಲಗಾರರನ್ನು ವ್ಯವಸ್ಥೆ ಮಾಡುತ್ತೇನೆ. ಕಣ್ಗಾವಲಿಗೆ ಸಿ.ಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿ ನಿರಂತರ ನಿಗಾ ವಹಿಸುವುದು ಅನಿವಾರ್ಯ.
ರಾಜುಪಟಾಡಿಯಾ, ಶ್ರೀಗಂಧ ಬೆಳೆಗಾರ, ಹುಬ್ಬಳ್ಳಿ
ಧಾರವಾಡ ತಾಲ್ಲೂಕಿನ ವೆಂಕಟಾಪುರ ಸಮೀಪ ಶ್ರೀಗಂಧ ಗಿಡಗಳನ್ನು ಬೆಳೆದಿರುವ ಜಮೀನಿನಲ್ಲಿ ನಿರ್ಮಿಸಿರುವ ಕೃಷಿ ಹೊಂಡ

ಧಾರವಾಡ ತಾಲ್ಲೂಕಿನ ವೆಂಕಟಾಪುರ ಸಮೀಪ ಶ್ರೀಗಂಧ ಗಿಡಗಳನ್ನು ಬೆಳೆದಿರುವ ಜಮೀನಿನಲ್ಲಿ ನಿರ್ಮಿಸಿರುವ ಕೃಷಿ ಹೊಂಡ

ಪ್ರಜಾವಾಣಿ ಚಿತ್ರ / ಬಿ.ಎಂ.ಕೇದಾರನಾಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT