ಶನಿವಾರ, 11 ಅಕ್ಟೋಬರ್ 2025
×
ADVERTISEMENT

ಶಿವಮೊಗ್ಗ

ADVERTISEMENT

ಕುರುಬ ಸಮಾಜ; ಎಸ್‌ಟಿಗೆ ಸೇರಿಸಿ ಮೀಸಲಾತಿ ಹೆಚ್ಚಿಸಿ: ಕೆ.ಎಸ್.ಈಶ್ವರಪ್ಪ ಒತ್ತಾಯ

ST Quota Demand: ಶಿವಮೊಗ್ಗ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿಜವಾಗಿಯೂ ಕುರುಬರ ಮೇಲೆ ಕಳಕಳಿ ಇದ್ದರೆ ಸಮಾಜವನ್ನು ಪರಿಶಿಷ್ಟ ಪಂಗಡಗಳ (ಎಸ್.ಟಿ) ಪಟ್ಟಿಗೆ ಸೇರಿಸಿ ಅಲ್ಲಿನ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು’ ಎಂದು ಈಶ್ವರಪ್ಪ ಒತ್ತಾಯಿಸಿದರು.
Last Updated 11 ಅಕ್ಟೋಬರ್ 2025, 5:41 IST
ಕುರುಬ ಸಮಾಜ; ಎಸ್‌ಟಿಗೆ ಸೇರಿಸಿ ಮೀಸಲಾತಿ ಹೆಚ್ಚಿಸಿ: ಕೆ.ಎಸ್.ಈಶ್ವರಪ್ಪ ಒತ್ತಾಯ

ಸ್ವತಂತ್ರ ಆಲೋಚನೆ, ಆತ್ಮವಿಶ್ವಾಸ ಬೆಳೆಸಿದ್ದ ಕ್ಯಾಂಪಸ್: ಪ್ರೊ.ರಾಜೇಂದ್ರ ಚೆನ್ನಿ

Inspiring Campus Culture: ಶಿವಮೊಗ್ಗ: ಬಡವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ, ಸ್ವತಂತ್ರ ಆಲೋಚನೆ, ಸೌಹಾರ್ದತೆಯ ಗುಣಗಳನ್ನು ಕಲಿಸಿದ ಶ್ರೇಯ ಸಹ್ಯಾದ್ರಿ ಕಾಲೇಜಿಗೆ ಸಲ್ಲುತ್ತದೆ ಎಂದು ಕುವೆಂಪು ವಿ.ವಿ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜೇಂದ್ರ ಚೆನ್ನಿ ಹೇಳಿದರು.
Last Updated 11 ಅಕ್ಟೋಬರ್ 2025, 5:39 IST
ಸ್ವತಂತ್ರ ಆಲೋಚನೆ, ಆತ್ಮವಿಶ್ವಾಸ ಬೆಳೆಸಿದ್ದ ಕ್ಯಾಂಪಸ್: ಪ್ರೊ.ರಾಜೇಂದ್ರ ಚೆನ್ನಿ

ಶಿವಮೊಗ್ಗ: ಹಕ್ಕಿಪಿಕ್ಕಿ ಸಮುದಾಯದ ಪ್ರತಿಭಟನೆ

Tribal Community Outcry: ಶಿವಮೊಗ್ಗ: ಮೈಸೂರಿನಲ್ಲಿ ಹಕ್ಕಿಪಿಕ್ಕಿ ಹರಣಿ ಶಿಕಾರಿ ಸಮುದಾಯದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಯಿತು.
Last Updated 11 ಅಕ್ಟೋಬರ್ 2025, 5:38 IST
ಶಿವಮೊಗ್ಗ: ಹಕ್ಕಿಪಿಕ್ಕಿ ಸಮುದಾಯದ ಪ್ರತಿಭಟನೆ

ಪಂಪ್ಡ್ ಸ್ಟೋರೇಜ್ ಯೋಜನೆ | ರಾಜಕಾರಣಿಗಳು, ಅಧಿಕಾರಿಗಳಿಗಷ್ಟೇ ಲಾಭ: ಕೆ.ವಿ.ಅಕ್ಷರ

Sharavathi Project Protest: ಸಾಗರ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜವಿಲ್ಲ. ಅದರಿಂದ ರಾಜಕಾರಣಿಗಳು, ಅಧಿಕಾರಿಗಳು, ಗುತ್ತಿಗೆದಾರರಿಗಷ್ಟೇ ಲಾಭ ಎಂದು ರಂಗಕರ್ಮಿ ಕೆ.ವಿ.ಅಕ್ಷರ ಹೇಳಿದರು.
Last Updated 11 ಅಕ್ಟೋಬರ್ 2025, 5:37 IST
ಪಂಪ್ಡ್ ಸ್ಟೋರೇಜ್ ಯೋಜನೆ | ರಾಜಕಾರಣಿಗಳು, ಅಧಿಕಾರಿಗಳಿಗಷ್ಟೇ ಲಾಭ: ಕೆ.ವಿ.ಅಕ್ಷರ

ಭದ್ರಾ ಮೇಲ್ದಂಡೆ ಯೋಜನೆಯಡಿ ಲಕ್ಕವಳ್ಳಿ ಜಲಾಶಯಕ್ಕೆ ಹರಿಯಲಿದ್ದಾಳೆ ತುಂಗೆ

Tunga Water Transfer: ಶಿವಮೊಗ್ಗ: ಗಾಜನೂರಿನ ತುಂಗಾ ಜಲಾಶಯದಿಂದ ಲಕ್ಕವಳ್ಳಿ ಭದ್ರಾ ಜಲಾಶಯಕ್ಕೆ 17.4 ಟಿಎಂಸಿ ಅಡಿ ನೀರು ಹರಿಸುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಅಂತಿಮ ಹಂತ ತಲುಪಿದೆ ಎಂದು ವಿಜೆಎನ್‌ಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.
Last Updated 10 ಅಕ್ಟೋಬರ್ 2025, 19:44 IST
ಭದ್ರಾ ಮೇಲ್ದಂಡೆ ಯೋಜನೆಯಡಿ ಲಕ್ಕವಳ್ಳಿ ಜಲಾಶಯಕ್ಕೆ ಹರಿಯಲಿದ್ದಾಳೆ ತುಂಗೆ

ಸ್ಮಾರ್ಟ್ ಸಿಟಿ; ವಿದ್ಯುತ್ ಕಂಬಗಳ ತೆರವಿಗೆ ಆಗ್ರಹ

ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದಿಂದ ಪ್ರತಿಭಟನೆ
Last Updated 10 ಅಕ್ಟೋಬರ್ 2025, 7:06 IST
ಸ್ಮಾರ್ಟ್ ಸಿಟಿ; ವಿದ್ಯುತ್ ಕಂಬಗಳ ತೆರವಿಗೆ ಆಗ್ರಹ

ಮಂಡ್ರೊಳ್ಳಿ ಶಾಲೆ: ತೆರವಾಗದ ಅಕೇಶಿಯಾ!

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮರಗಳು; ವಿದ್ಯಾರ್ಥಿಗಳು, ಶಿಕ್ಷಕರ ಆತಂಕ
Last Updated 10 ಅಕ್ಟೋಬರ್ 2025, 7:06 IST
ಮಂಡ್ರೊಳ್ಳಿ ಶಾಲೆ: ತೆರವಾಗದ ಅಕೇಶಿಯಾ!
ADVERTISEMENT

ಶಿವಮೊಗ್ಗ | ಸಮೀಕ್ಷೆ ಯಶಸ್ಸು; ಸಚಿವ‌, ಶಿಕ್ಷಕರಿಗೆ ಅಭಿನಂದನೆ

Educational Survey: ಸೊರಬ: ಆರ್ಥಿಕ-ಶೈಕ್ಷಣಿಕ-ಸಾಮಾಜಿಕ ಸಮೀಕ್ಷೆಯಲ್ಲಿ ಶೇ.100ರಷ್ಟು ಪೂರ್ಣಗೊಳಿಸಿದ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಲಾಗಿದ್ದು, ಸಚಿವ ಮಧು ಬಂಗಾರಪ್ಪ ಅವರಿಗೆ ಸಾರ್ವಜನಿಕರ ಪರವಾಗಿ ಕೃತಜ್ಞತೆ ವ್ಯಕ್ತಪಡಿಸಲಾಯಿತು
Last Updated 10 ಅಕ್ಟೋಬರ್ 2025, 7:06 IST
ಶಿವಮೊಗ್ಗ | ಸಮೀಕ್ಷೆ ಯಶಸ್ಸು; ಸಚಿವ‌, ಶಿಕ್ಷಕರಿಗೆ ಅಭಿನಂದನೆ

ಶಿವಮೊಗ್ಗ | ‘ಉತ್ತಮ ನಾಯಕತ್ವಕ್ಕೆ ಪ್ರಬುದ್ಧತೆ ಅತಿ‌ ಮುಖ್ಯ’

ಎ.ಟಿ.ಎನ್.ಸಿ.ಸಿ: ನಾಯಕತ್ವ ತರಬೇತಿ ಶಿಬಿರ ಉದ್ಘಾಟನೆ
Last Updated 10 ಅಕ್ಟೋಬರ್ 2025, 7:02 IST
ಶಿವಮೊಗ್ಗ | ‘ಉತ್ತಮ ನಾಯಕತ್ವಕ್ಕೆ ಪ್ರಬುದ್ಧತೆ ಅತಿ‌ ಮುಖ್ಯ’

ಶಿವಮೊಗ್ಗ | ನಿವೇಶನ ಹಂಚಿಕೆ ವಿಳಂಬ; ಆಕ್ರೋಶ

ಸೋಗಾನೆ ವಿಮಾನ ನಿಲ್ದಾಣದ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭ
Last Updated 10 ಅಕ್ಟೋಬರ್ 2025, 7:01 IST
ಶಿವಮೊಗ್ಗ  | ನಿವೇಶನ ಹಂಚಿಕೆ ವಿಳಂಬ; ಆಕ್ರೋಶ
ADVERTISEMENT
ADVERTISEMENT
ADVERTISEMENT