ಮಂಗಳವಾರ, 26 ಆಗಸ್ಟ್ 2025
×
ADVERTISEMENT

ಶಿವಮೊಗ್ಗ

ADVERTISEMENT

ರೈತ, ಪರಿಸರ ವಿರೋಧಿ ಯೋಜನೆ ನಿಲ್ಲಿಸುವ ಸಂಕಲ್ಪ: ಮಠಾಧೀಶರ ನೇತೃತ್ವದಲ್ಲಿ ಧರಣಿ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಮಠಾಧೀಶರ ನೇತೃತ್ವದಲ್ಲಿ ಪ್ರತಿಭಟನೆ
Last Updated 26 ಆಗಸ್ಟ್ 2025, 5:35 IST
ರೈತ, ಪರಿಸರ ವಿರೋಧಿ ಯೋಜನೆ ನಿಲ್ಲಿಸುವ ಸಂಕಲ್ಪ: ಮಠಾಧೀಶರ ನೇತೃತ್ವದಲ್ಲಿ ಧರಣಿ

ಧರ್ಮಸ್ಥಳ ಪ್ರಕರಣದ ತನಿಖೆ ಎನ್‌ಐಎಗೆ ವಹಿಸಿ: ಕೆ.ಎಸ್.ಈಶ್ವರಪ್ಪ ಆಗ್ರಹ

-
Last Updated 26 ಆಗಸ್ಟ್ 2025, 5:29 IST
ಧರ್ಮಸ್ಥಳ ಪ್ರಕರಣದ ತನಿಖೆ ಎನ್‌ಐಎಗೆ ವಹಿಸಿ: ಕೆ.ಎಸ್.ಈಶ್ವರಪ್ಪ ಆಗ್ರಹ

ಹೊಸನಗರ | ಚಿನ್ನಾಭರಣ ದೋಚಿದ ಕಳ್ಳರು: ಇಬ್ಬರ ಬಂಧನ

Theft Case: ಹೊಸನಗರ: ಕಳವು ಪ್ರಕರಣ ಬೆನ್ನತ್ತಿದ ನಗರ ಠಾಣೆ ಪೊಲೀಸರು 48 ಗಂಟೆಯೊಳಗೆ ಇಬ್ಬರು ಅಂತರ ಜಿಲ್ಲಾ ಕಳ್ಳರನ್ನು ಬಂಧಿಸಿ, ಅವರಿಂದ ₹ 4 ಲಕ್ಷ ಮೌಲ್ಯದ ಚಿನ್ನಾಭರಣ, ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.
Last Updated 26 ಆಗಸ್ಟ್ 2025, 5:26 IST
ಹೊಸನಗರ | ಚಿನ್ನಾಭರಣ ದೋಚಿದ ಕಳ್ಳರು: ಇಬ್ಬರ ಬಂಧನ

80 ಕಿ.ಮೀ. ದೂರದಲ್ಲಿದ್ದ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆತಂದ ಶಿಕ್ಷಕಿ

ಸಾಗರ ತಾಲ್ಲೂಕಿನ ಹೊನ್ನೇಸರ ಸರ್ಕಾರಿ ಶಾಲೆಯ ಶಿಕ್ಷಕಿ ಜಯಂತಿ ಎಚ್.ವಿ. 80 ಕಿ.ಮೀ. ದೂರದ ಕುಂಬಾರಗೊಳಿಗೆ ಗ್ರಾಮಕ್ಕೆ ತೆರಳಿ, ಶಾಲೆಗೆ ಬರದೇ ಇದ್ದ ಇಬ್ಬರು ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ, ಪೋಷಕರ ಮನವೊಲಿಸಿ ಶಾಲೆಗೆ ಮರಳಿ ಕರೆತಂದಿದ್ದಾರೆ. ಶಿಕ್ಷಣ ಇಲಾಖೆಯ ಶ್ಲಾಘನೆ.
Last Updated 25 ಆಗಸ್ಟ್ 2025, 7:49 IST
80 ಕಿ.ಮೀ. ದೂರದಲ್ಲಿದ್ದ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆತಂದ ಶಿಕ್ಷಕಿ

ಸೊರಬ | ಭತ್ತದ ಗದ್ದೆಯಲ್ಲಿ‌ ‘ನಾಟಿ ಸಂಭ್ರಮ’

ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವಿಶೇಷ ಕಾರ್ಯಕ್ರಮ
Last Updated 25 ಆಗಸ್ಟ್ 2025, 7:26 IST
ಸೊರಬ | ಭತ್ತದ ಗದ್ದೆಯಲ್ಲಿ‌ ‘ನಾಟಿ ಸಂಭ್ರಮ’

ಶರಾವತಿಯಿಂದ ಸೊರಬ, ಶಿರಸಿ, ಸಿದ್ದಾಪುರಕ್ಜೆ ಕುಡಿಯುವ ನೀರು: ಮಧು ಬಂಗಾರಪ್ಪ

ಲಿಂಗನಮಕ್ಕಿ ಜಲಾಶಯದಿಂದ 5 ಕ್ರಸ್ಟ್‌ಗೇಟ್ ಮೂಲಕ ನದಿಗೆ 3.5 ಕ್ಯುಸೆಕ್ ನೀರು ಹರಿವು
Last Updated 25 ಆಗಸ್ಟ್ 2025, 7:24 IST
ಶರಾವತಿಯಿಂದ ಸೊರಬ, ಶಿರಸಿ, ಸಿದ್ದಾಪುರಕ್ಜೆ ಕುಡಿಯುವ ನೀರು: ಮಧು ಬಂಗಾರಪ್ಪ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಪರಿಸರ ನಾಶ ಸಂಭವಿಸಲ್ಲ: ಆರ್. ರವೀಂದ್ರ

ಶರಾವತಿ ಕೊಳ್ಳದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಪರಿಸರಕ್ಕೆ ಹಾನಿ ಆಗುವುದಿಲ್ಲ ಎಂದು ಕೆಪಿಸಿ ಡೆಪ್ಯುಟಿ ಜಿಎಂ ಆರ್. ರವೀಂದ್ರ ಹೇಳಿದ್ದಾರೆ. ಅರಣ್ಯ ಇಲಾಖೆ ನಿಯಮಾವಳಿಗಳಂತೆ ಕಾರ್ಯಾಚರಣೆ ನಡೆಯಲಿದ್ದು,
Last Updated 25 ಆಗಸ್ಟ್ 2025, 7:22 IST
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಪರಿಸರ ನಾಶ ಸಂಭವಿಸಲ್ಲ: ಆರ್. ರವೀಂದ್ರ
ADVERTISEMENT

ಭದ್ರಾವತಿ |'ಶಾಸಕ ಸಂಗಮೇಶ್ವರಗೆ ಸಚಿವ ಸ್ಥಾನ ಸಿಗಲಿ'

ಭದ್ರಾವತಿ ಭದ್ರಾ ಜಲಾಶಯದಲ್ಲಿ ನಡೆದ ಬಾಗಿನ ಅರ್ಪಣೆ, ಗಂಗಾ ಪೂಜೆ ಹಾಗೂ ಪರಿವೀಕ್ಷಣಾ ಮಂದಿರ ಉದ್ಘಾಟನೆಯಲ್ಲಿ ಬಿಳಿಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಶಾಸಕರಾದ ಬಿ.ಕೆ. ಸಂಗಮೇಶ್ವರರಿಗೆ ಸಚಿವ ಸ್ಥಾನ ಸಿಗಲೆಂದು ಆಶೀರ್ವದಿಸಿದರು.
Last Updated 25 ಆಗಸ್ಟ್ 2025, 7:18 IST
ಭದ್ರಾವತಿ |'ಶಾಸಕ ಸಂಗಮೇಶ್ವರಗೆ ಸಚಿವ ಸ್ಥಾನ ಸಿಗಲಿ'

ಶಿವಮೊಗ್ಗ | ಗಣಪ; ಎಲ್ಲೆಲ್ಲೂ ಪರಿಸರ ಸ್ನೇಹಿ ಮೂರ್ತಿ ಜಪ

ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿವೆ ಭಿನ್ನ –ವಿಭಿನ್ನ ವಿನಾಯಕ ಮೂರ್ತಿಗಳು
Last Updated 25 ಆಗಸ್ಟ್ 2025, 7:17 IST
ಶಿವಮೊಗ್ಗ | ಗಣಪ; ಎಲ್ಲೆಲ್ಲೂ ಪರಿಸರ ಸ್ನೇಹಿ ಮೂರ್ತಿ ಜಪ

ಶಿವಮೊಗ್ಗ: ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಲು ಒತ್ತಾಯ

-
Last Updated 24 ಆಗಸ್ಟ್ 2025, 7:29 IST

ಶಿವಮೊಗ್ಗ: ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಲು ಒತ್ತಾಯ
ADVERTISEMENT
ADVERTISEMENT
ADVERTISEMENT