ಸೋಮವಾರ, 24 ನವೆಂಬರ್ 2025
×
ADVERTISEMENT
ADVERTISEMENT

ಯಾರಿಗೂ ಸಿಗದೇ ಕಾಡುವ ಅಲ್ಲಮಪ್ರಭು: ಜಿ. ವೆಂಕಟೇಶ

ಬಸವ ಕೇಂದ್ರದಿಂದ ಚಿಂತನ ಕಾರ್ತಿಕದ ಸಮಾರೋಪ; ಮಲ್ಲೇಪುರಂ ಜಿ.ವೆಂಕಟೇಶ ಅಭಿಮತ
Published : 24 ನವೆಂಬರ್ 2025, 4:37 IST
Last Updated : 24 ನವೆಂಬರ್ 2025, 4:37 IST
ಫಾಲೋ ಮಾಡಿ
Comments
ನಮ್ಮಲ್ಲಿರುವ ಹರಿಷಡ್ವರ್ಗಗಳನ್ನು ದೂರ ಮಾಡಿಕೊಂಡು ಬದುಕು ಸಾಗಿಸಬೇಕಿದೆ. ಇನ್ನೊಬ್ಬರಿಗೆ ಕೆಡಕು ಬಯಸದೇ ಜಗತ್ತಿಗೆ ಜ್ಞಾನದ ದೀಪವನ್ನು ಹಚ್ಚಬೇಕಿದೆ. ಅಂತರಂಗದ ದೀಪಕ್ಕೆ ಶಕ್ತಿ ತುಂಬುವ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕಿದೆ.
ಬಿ.ವೈ.ರಾಘವೇಂದ್ರ ಸಂಸದ
ಕಾರ್ತಿಕ ಮಾಸದಲ್ಲಿ ಒಂದು ತಿಂಗಳ ಕಾಲ ಬಸವ ಮರುಳಸಿದ್ಧ ಸ್ವಾಮೀಜಿ ಅವರು ವಚನಕಾರರ ಚಿಂತನೆಗಳನ್ನು ನಮ್ಮಲ್ಲಿ ತುಂಬುತ್ತಿದ್ದಾರೆ. ವರ್ಷ ಅಲ್ಲಮಪ್ರಭುವಿನ ನುಡಿಗಟ್ಟು ಇಟ್ಟುಕೊಂಡು ಚಿಂತನ ಕಾರ್ತಿಕ ನಡೆಸಿಕೊಂಡು ಬರಲಾಗಿದೆ
ಜಿ.ಬೆನಕಪ್ಪ ಬಸವ ಕೇಂದ್ರದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT