ಶುಕ್ರವಾರ, 11 ಜುಲೈ 2025
×
ADVERTISEMENT

ತುಮಕೂರು

ADVERTISEMENT

‘ಲಿಂಕ್ ಕೆನಾಲ್: ಗೋಲಿಬಾರ್‌, ಲಾಠಿ ಚಾರ್ಜ್‌ಗೂ ಬಗ್ಗಲ್ಲ’

Farmer Agitation Karnataka: ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಅವರು ಲಿಂಕ್‌ ಕೆನಾಲ್ ಕಾಮಗಾರಿ ವಿರುದ್ಧ ಉಗ್ರ ಪ್ರತಿಭಟನೆ ಎಚ್ಚರಿಕೆ ನೀಡಿದ್ದು, ‘ಗೋಲಿಬಾರ್‌, ಲಾಠಿಚಾರ್ಜ್ ಮಾಡಿದರೂ ನಾವು ಹೆದರುವವರಲ್ಲ’ ಎಂದಿದ್ದಾರೆ.
Last Updated 11 ಜುಲೈ 2025, 3:00 IST
‘ಲಿಂಕ್ ಕೆನಾಲ್: ಗೋಲಿಬಾರ್‌, ಲಾಠಿ ಚಾರ್ಜ್‌ಗೂ ಬಗ್ಗಲ್ಲ’

ಆರೋಗ್ಯ ಕೇಂದ್ರ, ಪ.ಪಂ, ನಾಡಕಚೇರಿಗೆ ಭೇಟಿ

Public Office Inspection: ತುಮಕೂರು ಜಿಲ್ಲೆಯ ಹುಳಿಯಾರಿನಲ್ಲಿ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಾಡಕಚೇರಿ ಸೇರಿ ಹಲವಾರು ಸರ್ಕಾರಿ ಕಚೇರಿಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 11 ಜುಲೈ 2025, 2:52 IST
ಆರೋಗ್ಯ ಕೇಂದ್ರ, ಪ.ಪಂ, ನಾಡಕಚೇರಿಗೆ ಭೇಟಿ

ನ್ಯಾಯಬೆಲೆ ಅಂಗಡಿಯಲ್ಲಿ ಅಕ್ರಮ

ಸಹಾಯವಾಣಿ ನಮೂದಿಸಲು ಸೂಚನೆ
Last Updated 11 ಜುಲೈ 2025, 2:46 IST
fallback

ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ

ಗುರುಪೂರ್ಣಿಮೆ: ಸಾಯಿ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ
Last Updated 11 ಜುಲೈ 2025, 2:46 IST
ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ

ಬಾಡಿಗೆ ಕಟ್ಟಡದ ಕಚೇರಿ ಸ್ಥಳಾಂತರಕ್ಕೆ ತಾಕೀತು

ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಕೆ.ಷಡಕ್ಷರಿ ಸೂಚನೆ
Last Updated 11 ಜುಲೈ 2025, 2:46 IST
ಬಾಡಿಗೆ ಕಟ್ಟಡದ ಕಚೇರಿ ಸ್ಥಳಾಂತರಕ್ಕೆ ತಾಕೀತು

ತುಮಕೂರು: ಮಹಿಳೆಗೆ ₹9 ಲಕ್ಷ ವಂಚನೆ

ತುಮಕೂರು: ವರ್ಕ್‌ ಫ್ರಮ್‌ ಹೋಮ್‌ ಆಮಿಷಕ್ಕೆ ಒಳಗಾಗಿ ತಾಲ್ಲೂಕಿನ ಕನ್ನೇನಹಳ್ಳಿ ಗ್ರಾಮದ ಸುಷ್ಮಾವೇಣಿ ₹9 ಲಕ್ಷ ಕಳೆದುಕೊಂಡಿದ್ದಾರೆ.
Last Updated 10 ಜುಲೈ 2025, 18:23 IST
ತುಮಕೂರು: ಮಹಿಳೆಗೆ ₹9 ಲಕ್ಷ ವಂಚನೆ

ಕೊಬ್ಬರಿ ಬೆಲೆ ಚೇತರಿಕೆ

ತುಮಕೂರು: ಇಳಿಕೆಯತ್ತ ಮುಖಮಾಡಿದ್ದ ಉಂಡೆ ಕೊಬ್ಬರಿ ಧಾರಣೆ ಮತ್ತೆ ಚೇತರಿಸಿಕೊಂಡಿದ್ದು, ಗುರುವಾರ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಲ್ ₹30,400ಕ್ಕೆ ಏರಿಕೆಯಾಗಿದೆ.
Last Updated 10 ಜುಲೈ 2025, 18:19 IST
ಕೊಬ್ಬರಿ ಬೆಲೆ ಚೇತರಿಕೆ
ADVERTISEMENT

ಲೇಖಕರ ಮೇಲೆ ದಾಳಿ; ಕುಂದದ ಆತ್ಮಸ್ಥೈರ್ಯ

ಬೆಂಗಳೂರು ವಿಭಾಗಮಟ್ಟದ ಯುವ ಕವಿಗೋಷ್ಠಿ
Last Updated 10 ಜುಲೈ 2025, 18:18 IST
ಲೇಖಕರ ಮೇಲೆ ದಾಳಿ; ಕುಂದದ ಆತ್ಮಸ್ಥೈರ್ಯ

ಹುಳಿಯಾರು: ಅರಣ್ಯ ಒತ್ತುವರಿ ತೆರವು ಅಂತ್ಯವಲ್ಲ, ಆರಂಭ

ಅಂಬಾರಪುರ: 300 ಎಕರೆ ಪ್ರದೇಶದಲ್ಲಿ 80 ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ
Last Updated 10 ಜುಲೈ 2025, 18:10 IST
ಹುಳಿಯಾರು: ಅರಣ್ಯ ಒತ್ತುವರಿ ತೆರವು ಅಂತ್ಯವಲ್ಲ, ಆರಂಭ

ಮಧುಗಿರಿ: ಪಹಣಿ, ಖಾತೆ ಸಮರ್ಪಕ ನಿರ್ವಹಣೆಗೆ ಸಲಹೆ

ಕಂದಾಯ ಅದಾಲತ್‌ನಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಸೂಚನೆ
Last Updated 10 ಜುಲೈ 2025, 5:43 IST
ಮಧುಗಿರಿ: ಪಹಣಿ, ಖಾತೆ ಸಮರ್ಪಕ ನಿರ್ವಹಣೆಗೆ ಸಲಹೆ
ADVERTISEMENT
ADVERTISEMENT
ADVERTISEMENT