ಶುಕ್ರವಾರ, 10 ಅಕ್ಟೋಬರ್ 2025
×
ADVERTISEMENT

ತುಮಕೂರು

ADVERTISEMENT

ತುಮಕೂರು | ಜಾರಿಯಾಗದ ಹಿರಿಯ ನಾಗರಿಕರ ಕಾಯ್ದೆ: ವಿಷಾದ

Elder Rights: ತುಮಕೂರಿನಲ್ಲಿ ಹಿರಿಯ ನಾಗರಿಕರ ಕಾಯ್ದೆ ಸರಿಯಾಗಿ ಜಾರಿಯಾಗುತ್ತಿಲ್ಲ ಎಂಬ ಕಾರಣದಿಂದ ನ್ಯಾಯಾಧೀಶರು ವಿಷಾದ ವ್ಯಕ್ತಪಡಿಸಿದರು. ಮಕ್ಕಳ ನಿರ್ಲಕ್ಷ್ಯದಿಂದ ಹಿರಿಯರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಯಿತು.
Last Updated 10 ಅಕ್ಟೋಬರ್ 2025, 5:49 IST
ತುಮಕೂರು | ಜಾರಿಯಾಗದ ಹಿರಿಯ ನಾಗರಿಕರ ಕಾಯ್ದೆ: ವಿಷಾದ

ಹುಳಿಯಾರು | ತೆರಿಗೆ ನಿರಾಕರಣೆ ಚಳವಳಿ ಆರಂಭ

Justice Protest: ಧರ್ಮಸ್ಥಳದಲ್ಲಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ 13 ವರ್ಷಗಳಾದರೂ ನ್ಯಾಯ ಸಿಗದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಜನಪರ ಸಂಘಟನೆಗಳು ಪ್ರತಿಭಟನೆಯಲ್ಲಿ ತೊಡಗಿದವು.
Last Updated 10 ಅಕ್ಟೋಬರ್ 2025, 5:47 IST
ಹುಳಿಯಾರು | ತೆರಿಗೆ ನಿರಾಕರಣೆ ಚಳವಳಿ ಆರಂಭ

ತುಮಕೂರು | ‘ಸೌಜನ್ಯ’ ನ್ಯಾಯಕ್ಕಾಗಿ ಜನಾಗ್ರಹ

ಧರ್ಮಸ್ಥಳದಲ್ಲಿ ನೂರಾರು ಸಾವು, ಕೊಲೆ, ಅತ್ಯಾಚಾರ, ಭೂ ಹಗರಣ ಆರೋಪ
Last Updated 10 ಅಕ್ಟೋಬರ್ 2025, 5:46 IST
ತುಮಕೂರು | ‘ಸೌಜನ್ಯ’ ನ್ಯಾಯಕ್ಕಾಗಿ ಜನಾಗ್ರಹ

ತುಮಕೂರು | ಹೊಲದಲ್ಲಿ ಮೂಡದ ತೆನೆ; ಕಟ್ಟದ ಕಾಳು

ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆ; ಆಹಾರ ಧಾನ್ಯ ಉತ್ಪಾದನೆ ಕುಸಿತ
Last Updated 10 ಅಕ್ಟೋಬರ್ 2025, 5:43 IST
ತುಮಕೂರು | ಹೊಲದಲ್ಲಿ ಮೂಡದ ತೆನೆ; ಕಟ್ಟದ ಕಾಳು

ಪಾವಗಡ | ಸಕಾಲದಲ್ಲಿ ಬೀಳದ ಮಳೆ: ಇಳುವರಿ ಕುಂಠಿತ

Drought Impact: ಪಾವಗಡ ತಾಲ್ಲೂಕಿನ ಮಳೆಯಾಧಾರಿತ ಪ್ರದೇಶಗಳಲ್ಲಿ ಶೇಂಗಾ ಬೆಳೆ ಸಂಪೂರ್ಣ ಒಣಗಿ ಹೋಗಿದ್ದು, ಕಟಾವು ಮಾಡಲಾಗದ ಸ್ಥಿತಿ ಉಂಟಾಗಿದೆ. ಮಳೆ ಇಲ್ಲದ ಕಾರಣ ರೈತರು ಆತಂಕದಲ್ಲಿದ್ದಾರೆ.
Last Updated 10 ಅಕ್ಟೋಬರ್ 2025, 5:40 IST
ಪಾವಗಡ | ಸಕಾಲದಲ್ಲಿ ಬೀಳದ ಮಳೆ: ಇಳುವರಿ ಕುಂಠಿತ

ರಾಜ್ಯದ 15 ಲಕ್ಷ ಅಸಂಘಟಿತ ಕಾರ್ಮಿಕರಿಗೆ ಆರೋಗ್ಯ ಕಾರ್ಡ್: ಸಚಿವ ಸಂತೋಷ್ ಲಾಡ್

Labour Welfare: ರಾಜ್ಯದಲ್ಲಿ 15 ಲಕ್ಷ ಅಸಂಘಟಿತ ಕಾರ್ಮಿಕರಿಗೆ ಆರೋಗ್ಯ ಕಾರ್ಡ್ ವಿತರಿಸಲು ಗುರಿ ಹೊಂದಿರುವುದಾಗಿ ಸಚಿವ ಸಂತೋಷ್ ಲಾಡ್ ತುಮಕೂರಿನಲ್ಲಿ ಮಾಹಿತಿ ನೀಡಿದರು. ಹೊಸ ವಿಮಾ ಯೋಜನೆಗಳು ಜಾರಿಗೆ ಬಂದಿವೆ.
Last Updated 9 ಅಕ್ಟೋಬರ್ 2025, 2:51 IST
ರಾಜ್ಯದ 15 ಲಕ್ಷ ಅಸಂಘಟಿತ ಕಾರ್ಮಿಕರಿಗೆ ಆರೋಗ್ಯ ಕಾರ್ಡ್: ಸಚಿವ ಸಂತೋಷ್ ಲಾಡ್

ತುಮಕೂರು | ನಿಗಮಕ್ಕೆ ₹500 ಕೋಟಿ ನೀಡಲು ಆಗ್ರಹ: ಜ. 6ರಿಂದ ಪಾದಯಾತ್ರೆ

Community Protest: ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ನಿಗಮಕ್ಕೆ ₹500 ಕೋಟಿ ಅನುದಾನ, ವಿಶ್ವವಿದ್ಯಾಲಯ ಸ್ಥಾಪನೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಜನವರಿ 6ರಿಂದ ಪಾದಯಾತ್ರೆ ಆರಂಭವಾಗುವುದಾಗಿ ಘೋಷಿಸಿದ್ದಾರೆ.
Last Updated 9 ಅಕ್ಟೋಬರ್ 2025, 2:46 IST
ತುಮಕೂರು | ನಿಗಮಕ್ಕೆ ₹500 ಕೋಟಿ ನೀಡಲು ಆಗ್ರಹ: ಜ. 6ರಿಂದ ಪಾದಯಾತ್ರೆ
ADVERTISEMENT

ತಿಪಟೂರು | ‘108’ ಆಂಬುಲೆನ್ಸ್‌ ಸೇವೆ ಸ್ಥಗಿತ: ತುರ್ತು ಸೇವೆಗೆ ಪರದಾಟ

ಕೆಟ್ಟು ನಿಂತ ತಿಪಟೂರು, ನೊಣವಿನಕೆರೆ ಆಸ್ಪತ್ರೆಯ ಆಂಬುಲೆನ್ಸ್
Last Updated 9 ಅಕ್ಟೋಬರ್ 2025, 2:46 IST
ತಿಪಟೂರು | ‘108’ ಆಂಬುಲೆನ್ಸ್‌ ಸೇವೆ ಸ್ಥಗಿತ: ತುರ್ತು ಸೇವೆಗೆ ಪರದಾಟ

ಮಾರ್ಕೋನಹಳ್ಳಿ ಜಲಾಶಯ: ಕೊಚ್ಚಿ ಹೋಗಿದ್ದ ಮತ್ತಿಬ್ಬರ ಶವ ಪತ್ತೆ

ಇನ್ನಿಬ್ಬರಿಗಾಗಿ ಗುರುವಾರ ಮುಂದುವರಿಯಲಿದೆ ಶೋಧ ಕಾರ್ಯಾಚರಣೆ
Last Updated 9 ಅಕ್ಟೋಬರ್ 2025, 2:39 IST
ಮಾರ್ಕೋನಹಳ್ಳಿ ಜಲಾಶಯ: ಕೊಚ್ಚಿ ಹೋಗಿದ್ದ ಮತ್ತಿಬ್ಬರ ಶವ ಪತ್ತೆ

ರಾಮಾಯಣದಿಂದ ರಾಮ ರಾಜ್ಯ ಕಲ್ಪನೆ: ತಹಶೀಲ್ದಾರ್‌ ವೈ.ರವಿ

Valmiki Jayanti: ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ಮಂಗಳವಾರ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ತಹಶೀಲ್ದಾರ್‌ ವೈ.ರವಿ ಮಾತನಾಡಿ, ವಾಲ್ಮೀಕಿ ರಾಮಾಯಣದ ಮೂಲಕ ತಿಳಿಸಿರುವ ಉತ್ತಮ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
Last Updated 8 ಅಕ್ಟೋಬರ್ 2025, 7:54 IST
ರಾಮಾಯಣದಿಂದ ರಾಮ ರಾಜ್ಯ ಕಲ್ಪನೆ: ತಹಶೀಲ್ದಾರ್‌ ವೈ.ರವಿ
ADVERTISEMENT
ADVERTISEMENT
ADVERTISEMENT