ಮಂಗಳವಾರ, 26 ಆಗಸ್ಟ್ 2025
×
ADVERTISEMENT

ತುಮಕೂರು

ADVERTISEMENT

ದುಬೈ ಚಿನ್ನದ ವ್ಯಾಪಾರ ಆಮಿಷ: ₹8 ಕೋಟಿ ವಂಚನೆ

ಉದ್ಯಮಿ ಕುಟುಂಬದ ಐವರ ವಿರುದ್ಧ ಎಫ್‌ಐಆರ್‌; ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ ಮೋಸ
Last Updated 25 ಆಗಸ್ಟ್ 2025, 19:09 IST
ದುಬೈ ಚಿನ್ನದ ವ್ಯಾಪಾರ ಆಮಿಷ: ₹8 ಕೋಟಿ ವಂಚನೆ

ತುಮಕೂರು | ವರ್ಕ್‌ಫ್ರಮ್‌ ಹೋಮ್‌ ಆಮಿಷ: ಚಾಲಕನಿಗೆ ₹8 ಲಕ್ಷ ವಂಚನೆ

ತುಮಕೂರಿನ ಕುಣಿಗಲ್‌ನ ಚಾಲಕ ಎಸ್‌.ವಿ. ಪ್ರಭಾಕರ್ ವರ್ಕ್‌ಫ್ರಮ್‌ ಹೋಮ್ ಆಮಿಷಕ್ಕೆ ಒಳಗಾಗಿ ₹8.47 ಲಕ್ಷ ಕಳೆದುಕೊಂಡಿದ್ದಾರೆ. ವಾಟ್ಸಾಪ್‌ ಮೂಲಕ ಸಂಪರ್ಕಿಸಿದ ಮೋಸಗಾರರು ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ ಹಣ ವರ್ಗಾಯಿಸಲು ಹೇಳಿ ವಂಚನೆ ಮಾಡಿದ್ದಾರೆ. ಪ್ರಕರಣ ಸೈಬರ್ ಠಾಣೆಯಲ್ಲಿ ದಾಖಲಾಗಿದೆ.
Last Updated 25 ಆಗಸ್ಟ್ 2025, 7:48 IST
ತುಮಕೂರು | ವರ್ಕ್‌ಫ್ರಮ್‌ ಹೋಮ್‌ ಆಮಿಷ: ಚಾಲಕನಿಗೆ ₹8 ಲಕ್ಷ ವಂಚನೆ

ತುಮಕೂರು: ಕಡಿಮೆ ತೂಕದ ಗಣಪನಿಗೆ ಬೇಡಿಕೆ

ಗಣೇಶ ಹಬ್ಬ ಆಚರಣೆಗೆ ಸಿದ್ಧತೆ; ಮಾರುಕಟ್ಟೆಗೆ ಬಂದ ವಿಘ್ನೇಶ್ವರ
Last Updated 25 ಆಗಸ್ಟ್ 2025, 4:01 IST
ತುಮಕೂರು: ಕಡಿಮೆ ತೂಕದ ಗಣಪನಿಗೆ ಬೇಡಿಕೆ

ತುಮಕೂರು | ಛಾಯಾಗ್ರಾಹಕರಿಗೆ ಇ-ಶ್ರಮ್ ಕಾರ್ಡ್

Photographers Welfare: ತುಮಕೂರು: ಜಿಲ್ಲೆಯ ಎಲ್ಲ ಛಾಯಾಗ್ರಾಹಕರಿಗೆ ಇ-ಶ್ರಮ್ ಕಾರ್ಡ್‌ ನೀಡುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಹೇಳಿದರು. ಭೀಮಸಂದ್ರದಲ್ಲಿ ನಡೆದ ಛಾಯಾಗ್ರಾಹಕರ ಸಮಾವೇಶದಲ್ಲಿ ಅವರು ಮಾತನಾಡಿದರು.
Last Updated 25 ಆಗಸ್ಟ್ 2025, 3:59 IST
ತುಮಕೂರು | ಛಾಯಾಗ್ರಾಹಕರಿಗೆ ಇ-ಶ್ರಮ್ ಕಾರ್ಡ್

ತುಮಕೂರು | ಡಿಸಿಸಿ ಬ್ಯಾಂಕ್‌: ಸೊನ್ನೆ ಸುತ್ತಿದ ಶ್ರೀನಿವಾಸ್‌

ಮತ್ತೊಮ್ಮೆ ಡಿಸಿಸಿ ಬ್ಯಾಂಕ್‌ ಅಧಿಪತ್ಯ ಸಾಧಿಸಿದ ರಾಜಣ್ಣ
Last Updated 25 ಆಗಸ್ಟ್ 2025, 3:57 IST
ತುಮಕೂರು | ಡಿಸಿಸಿ ಬ್ಯಾಂಕ್‌: ಸೊನ್ನೆ ಸುತ್ತಿದ ಶ್ರೀನಿವಾಸ್‌

ತಿಪಟೂರು | ನೊಳಂಬ ಸಂಗಮ: ಪ್ರತಿಭಾ ಪುರಸ್ಕಾರ

ನೊಳಂಬ ಸಂಗಮ: ಪ್ರತಿಭಾ ಪುರಸ್ಕಾರದಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗೌರವ
Last Updated 25 ಆಗಸ್ಟ್ 2025, 3:55 IST
ತಿಪಟೂರು | ನೊಳಂಬ ಸಂಗಮ: ಪ್ರತಿಭಾ ಪುರಸ್ಕಾರ

ಶಿರಾ: 9ವರ್ಷದಿಂದ ಹನಿ ನೀರೂ ಹರಿದಿಲ್ಲ!

Water Supply Failure: ಶಿರಾ: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಂದ ಇದುವರೆಗೂ ಜನರಿಗೆ ಒಂದು ಹನಿ ನೀರು ನೀಡಲು ಸಾಧ್ಯವಾಗಿಲ್ಲ. ಸಿದ್ದರಾಮಯ್ಯ ಉದ್ಘಾಟನೆ ಮಾಡಿದರೂ 9 ವರ್ಷ ಕಳೆದಿವೆ.
Last Updated 25 ಆಗಸ್ಟ್ 2025, 3:50 IST
ಶಿರಾ: 9ವರ್ಷದಿಂದ ಹನಿ ನೀರೂ ಹರಿದಿಲ್ಲ!
ADVERTISEMENT

ಧರ್ಮಸ್ಥಳ ಪ್ರಕರಣ | ತನಿಖೆಯ ಪ್ರಾರಂಭಿಕ ಹಂತದಲ್ಲಿ ಎಲ್ಲರೂ ಎಡವಿದ್ದಾರೆ: ರಾಜಣ್ಣ

Dharmasthala Case: ಧರ್ಮಸ್ಥಳದ ಅನಾಮಿಕ ತಲೆಬುರುಡೆ ತಂದುಕೊಟ್ಟ ತಕ್ಷಣ ಆತನ ಬಗ್ಗೆ ಪೂರ್ವಪರ ವಿಚಾರಿಸದೆ, 164 ಹೇಳಿಕೆ ಪಡೆದು ಎಸ್‌ಐಟಿ ರಚಿಸಲಾಯಿತು. ತನಿಖೆಯ ಪ್ರಾರಂಭಿಕ ಹಂತದಲ್ಲಿ ಎಲ್ಲರೂ ಎಡವಿದ್ದಾರೆ ಎಂದು ಮಾಜಿ ಸಚಿವ ಕೆ.ಎನ್‌.ರಾಜಣ್ಣ ಹೇಳಿದರು.
Last Updated 24 ಆಗಸ್ಟ್ 2025, 9:45 IST
ಧರ್ಮಸ್ಥಳ ಪ್ರಕರಣ | ತನಿಖೆಯ ಪ್ರಾರಂಭಿಕ ಹಂತದಲ್ಲಿ ಎಲ್ಲರೂ ಎಡವಿದ್ದಾರೆ: ರಾಜಣ್ಣ

ಅವರು ಏನು ಬೇಕಾದರೂ ಮಾಡಬಹುದು: ಡಿಕೆಶಿ ವಿರುದ್ಧ ರಾಜಣ್ಣ ವಾಗ್ದಾಳಿ

KN Rajanna vs DK Shivakumar: ಅವರು (ಡಿ.ಕೆ.ಶಿವಕುಮಾರ್‌) ಆರ್‌ಎಸ್‌ಎಸ್‌ ಗೀತೆ ಹಾಡಬಹುದು, ಖಾಸಗಿ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ಅಮಿತ್‌ ಶಾ ಜತೆಗೆ ವೇದಿಕೆ ಹಂಚಿಕೊಳ್ಳಬಹುದು, ಏನು ಬೇಕಾದರೂ ಮಾಡಬಹುದು. ನಾವು ಏನೂ ಮಾತಾಡುವಂತಿಲ್ಲ
Last Updated 24 ಆಗಸ್ಟ್ 2025, 9:19 IST
ಅವರು ಏನು ಬೇಕಾದರೂ ಮಾಡಬಹುದು: ಡಿಕೆಶಿ ವಿರುದ್ಧ ರಾಜಣ್ಣ ವಾಗ್ದಾಳಿ

ತುಮಕೂರು: 27ಕ್ಕೆ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ

ಹಿಂದೂ ಮಹಾಗಣಪತಿ ಸ್ಥಳ ಬದಲು
Last Updated 24 ಆಗಸ್ಟ್ 2025, 7:55 IST
ತುಮಕೂರು: 27ಕ್ಕೆ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ
ADVERTISEMENT
ADVERTISEMENT
ADVERTISEMENT