ಗುರುವಾರ, 10 ಜುಲೈ 2025
×
ADVERTISEMENT

ರಾಷ್ಟ್ರೀಯ

ADVERTISEMENT

ವಡೋದರಾ ಸೇತುವೆ ಕುಸಿತ ಪ್ರಕರಣ: ನಾಲ್ವರು ಎಂಜಿನಿಯರ್‌ಗಳ ಅಮಾನತು

Bridge Collapse Gujarat: ಗುಜರಾತ್‌ನ ವಡೋದರಾ ಜಿಲ್ಲೆಯ ಪಾದರಾ ಬಳಿ ಬುಧವಾರ ಸಂಭವಿಸಿದ ಸೇತುವೆ ಕುಸಿತ ದುರಂತದಲ್ಲಿ 16 ಮಂದಿ ಮೃತಪಟ್ಟಿದ್ದಾರೆ.
Last Updated 10 ಜುಲೈ 2025, 16:21 IST
ವಡೋದರಾ ಸೇತುವೆ ಕುಸಿತ ಪ್ರಕರಣ: ನಾಲ್ವರು ಎಂಜಿನಿಯರ್‌ಗಳ ಅಮಾನತು

ತೆಲಂಗಾಣವಿಲ್ಲದ ಭಾರತ ನಕ್ಷೆ?: ಆಂಧ್ರ ಬಿಜೆಪಿ ಅಧ್ಯಕ್ಷರ ವಿರುದ್ಧ BRS ಕಿಡಿ

ತೆಲಂಗಾಣಕ್ಕೆ ಸಾಂಸ್ಕೃತಿಕ ಗುರುತು, ಸೂಕ್ತ ಸ್ಥಾನ ಮತ್ತು ಭೌಗೋಳಿಕ ಮಾನ್ಯತೆಗಾಗಿ ಇಲ್ಲಿನ ಜನರು ತಲೆಮಾರುಗಳಿಂದ ಹೋರಾಟ ನಡೆಸಿದ್ದಾರೆ ಎಂದು ರಾವ್ ಹೇಳಿದ್ದಾರೆ.
Last Updated 10 ಜುಲೈ 2025, 16:12 IST
ತೆಲಂಗಾಣವಿಲ್ಲದ ಭಾರತ ನಕ್ಷೆ?: ಆಂಧ್ರ ಬಿಜೆಪಿ ಅಧ್ಯಕ್ಷರ ವಿರುದ್ಧ BRS ಕಿಡಿ

Bihar Politics: ಮಹಿಳೆಯ ಗುರುತಿನ ಚೀಟಿಯಲ್ಲಿ ನಿತೀಶ್‌ ಭಾವಚಿತ್ರ!

Nitish Kumar Photo Mix-up: ಬಿಹಾರದಲ್ಲಿ ಮಹಿಳೆಯೊಬ್ಬರ ಮತದಾರರ ಗುರುತಿನ ಚೀಟಿಯಲ್ಲಿ ನಿತೀಶ್‌ ಕುಮಾರ್‌ ಅವರ ಭಾವಚಿತ್ರ ಮುದ್ರಿಸುವ ಭಾರಿ ಲೋಪ ನಡೆದಿದ್ದು, ರಾಜಕೀಯ ಪಕ್ಷಗಳು ಸರ್ಕಾರದ ನಿರ್ಲಕ್ಷ್ಯವನ್ನ ಆರೋಪಿಸುತ್ತಿವೆ.
Last Updated 10 ಜುಲೈ 2025, 16:02 IST
Bihar Politics: ಮಹಿಳೆಯ ಗುರುತಿನ ಚೀಟಿಯಲ್ಲಿ ನಿತೀಶ್‌ ಭಾವಚಿತ್ರ!

4 ವರ್ಷಗಳಲ್ಲಿ 16 ಸೇತುವೆ ಕುಸಿತ: ಎಸ್‌ಐಟಿ ತನಿಖೆಗೆ ಕಾಂಗ್ರೆಸ್‌ ಆಗ್ರಹ

Congress Demands SIT: ಗುಜರಾತ್‌ನಲ್ಲಿ 4 ವರ್ಷಗಳಲ್ಲಿ 16 ಸೇತುವೆಗಳು ಕುಸಿದ ಹಿನ್ನೆಲೆಯಲ್ಲಿ, ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಎಸ್‌ಐಟಿ ತನಿಖೆ ಮತ್ತು ಮುಖ್ಯಮಂತ್ರಿಯ ರಾಜೀನಾಮೆ ಆಗ್ರಹಿಸಿದೆ.
Last Updated 10 ಜುಲೈ 2025, 15:58 IST
4 ವರ್ಷಗಳಲ್ಲಿ 16 ಸೇತುವೆ ಕುಸಿತ: ಎಸ್‌ಐಟಿ ತನಿಖೆಗೆ ಕಾಂಗ್ರೆಸ್‌ ಆಗ್ರಹ

ವ್ಯಾಪಾರ ಒಪ್ಪಂದ: ಅಮೆರಿಕಕ್ಕೆ ತೆರಳಲಿರುವ ಭಾರತದ ತಂಡ

Bilateral Trade Talks: ಕೃಷಿ ಮತ್ತು ಆಟೊಮೊಬೈಲ್ ಕ್ಷೇತ್ರದ ಭಿನ್ನಾಭಿಪ್ರಾಯಗಳನ್ನು ಚರ್ಚಿಸಲು ಭಾರತ-ಅಮೆರಿಕ ನಡುವಿನ ವ್ಯಾಪಾರ ಮಾತುಕತೆ ಮುಂದಿನ ವಾರ ವಾಷಿಂಗ್ಟನ್‌ನಲ್ಲಿ ನಡೆಯಲಿದೆ.
Last Updated 10 ಜುಲೈ 2025, 15:56 IST
ವ್ಯಾಪಾರ ಒಪ್ಪಂದ: ಅಮೆರಿಕಕ್ಕೆ ತೆರಳಲಿರುವ ಭಾರತದ ತಂಡ

‘ಉದಯಪುರ ಫೈಲ್ಸ್‌’ ಸಿನಿಮಾ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಡೆ

Delhi HC Stays Release Of Udaipur Files: ಜುಲೈ 11ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿದ್ದ ‘ಉದಯಪುರ ಫೈಲ್ಸ್: ಕನ್ಹಯ್ಯ ಲಾಲ್ ಟೈಲರ್ ಮರ್ಡರ್’ ಚಿತ್ರದ ಬಿಡುಗಡೆಗೆ ದೆಹಲಿ ಹೈಕೋರ್ಟ್ ಗುರುವಾರ ತಡೆ ನೀಡಿದೆ.
Last Updated 10 ಜುಲೈ 2025, 15:49 IST
‘ಉದಯಪುರ ಫೈಲ್ಸ್‌’ ಸಿನಿಮಾ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಡೆ

ಹಗಲು ಇ-ರಿಕ್ಷಾ ಚಾಲಕ, ರಾತ್ರಿ ಕಳ್ಳ! ಬಂಧಿಸಿ ಜೈಲಿಗಟ್ಟಿದ ಪೊಲೀಸರು

ಬೆಳಿಗ್ಗೆ ಇ ರಿಕ್ಷಾ ಓಡಿಸುತ್ತಿದ್ದ ವ್ಯಕ್ತಿಯೊಬ್ಬ ರಾತ್ರಿ ಕಳ್ಳತನಗಳನ್ನು ಮಾಡುತ್ತಿದ್ದದ್ದನ್ನು ಪತ್ತೆ ಮಾಡಿರುವ ಪೊಲೀಸರು, ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
Last Updated 10 ಜುಲೈ 2025, 15:31 IST
ಹಗಲು ಇ-ರಿಕ್ಷಾ ಚಾಲಕ, ರಾತ್ರಿ ಕಳ್ಳ! ಬಂಧಿಸಿ ಜೈಲಿಗಟ್ಟಿದ ಪೊಲೀಸರು
ADVERTISEMENT

ಮುಟ್ಟಾಗಿರುವುದನ್ನು ಪರಿಶೀಲಿಸಲು ಬಾಲಕಿಯರ ಬಟ್ಟೆ ಕಳಚಿದ ಆರೋಪ: ಪ್ರಾಂಶುಪಾಲ ಬಂಧನ

Menstruation Check Abuse: ಠಾಣೆಯ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿನಿಯರ ಬಟ್ಟೆಗಳನ್ನು ಕಳಚಿ ಪರಿಶೀಲನೆ ನಡೆಸಿದ ಆರೋಪದ ಮೇಲೆ ಪ್ರಾಂಶುಪಾಲರ ಸೇರಿದಂತೆ ಇಬ್ಬರು ಬಂಧಿತರು; ಪೊಲೀಸರು ತನಿಖೆ ಆರಂಭಿಸಿದ್ದಾರೆ.
Last Updated 10 ಜುಲೈ 2025, 14:49 IST
ಮುಟ್ಟಾಗಿರುವುದನ್ನು ಪರಿಶೀಲಿಸಲು ಬಾಲಕಿಯರ ಬಟ್ಟೆ ಕಳಚಿದ ಆರೋಪ: ಪ್ರಾಂಶುಪಾಲ ಬಂಧನ

ಹಣ ದುರುಪಯೋಗ ಆರೋಪ: ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸೇರಿ ಐವರ ಬಂಧನ

Telangana CID Arrests: ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಜಗನ್ ಮೋಹನ್ ರಾವ್ ಸೇರಿ ಐವರು ಹಣ ದುರುಪಯೋಗ ಮತ್ತು ತಪ್ಪು ಲೆಕ್ಕ ನಿರ್ವಹಣೆಯ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ.
Last Updated 10 ಜುಲೈ 2025, 14:39 IST
ಹಣ ದುರುಪಯೋಗ ಆರೋಪ: ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸೇರಿ ಐವರ ಬಂಧನ

‘ದಿ ಕೇಜ್ರಿವಾಲ್ ಮಾಡೆಲ್’ ಪುಸ್ತಕ ಬಿಡುಗಡೆ: AAP–BJP ನಡುವೆ ‘ನೊಬೆಲ್’ ಜಟಾಪಟಿ

Arvind Kejriwal AAP BJP Politics: ದೆಹಲಿಯ ಮಾಜಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ ಕೇಜ್ರಿವಾಲ್ ಅವರು 'ದಿ ಕೇಜ್ರಿವಾಲ್ ಮಾಡೆಲ್' ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.
Last Updated 10 ಜುಲೈ 2025, 14:31 IST
‘ದಿ ಕೇಜ್ರಿವಾಲ್ ಮಾಡೆಲ್’ ಪುಸ್ತಕ ಬಿಡುಗಡೆ: AAP–BJP ನಡುವೆ ‘ನೊಬೆಲ್’ ಜಟಾಪಟಿ
ADVERTISEMENT
ADVERTISEMENT
ADVERTISEMENT