ಬುಧವಾರ, 4 ಫೆಬ್ರುವರಿ 2026
×
ADVERTISEMENT
ADVERTISEMENT

ವಿಧಾನಸಭೆಯಲ್ಲಿ BJP–JDS ಅಹೋರಾತ್ರಿ ಧರಣಿ: ತಿಮ್ಮಾಪುರ ರಾಜೀನಾಮೆಗೆ ಬಿಗಿಪಟ್ಟು

ಸದನದಲ್ಲೇ ಊಟ, ನಿದ್ದೆ
Published : 3 ಫೆಬ್ರುವರಿ 2026, 19:23 IST
Last Updated : 3 ಫೆಬ್ರುವರಿ 2026, 19:23 IST
ಫಾಲೋ ಮಾಡಿ
Comments
ರಾಜೀನಾಮೆ ಏಕೆ ಕೊಡಲಿ: ತಿಮ್ಮಾಪುರ
‘ಈ ಹಿಂದೆ ಯಾರ‍್ಯಾರು ಅಬಕಾರಿ ಸಚಿವರಾಗಿದ್ದರೊ ಅವರೆಲ್ಲರ ಮೇಲೆಯೂ ಆರೋಪಗಳು ಬಂದಿವೆ. ನನ್ನ ಮೇಲೂ ಆರೋಪ ಮಾಡಿದ್ದಾರೆ. ತೇಜೋವಧೆ ಮಾಡಬೇಕಾದರೆ ಆಧಾರ ಬೇಡವೇ? ಹೀಗಾಗಿ ನಾನು ರಾಜೀನಾಮೆ ಕೊಡುವುದಿಲ್ಲ’ ಎಂದು ತಿಮ್ಮಾಪುರ ಹೇಳಿದರು. ‘ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಕೆ. ಗೋಪಾಲಯ್ಯ ಶಶಿಕಲಾ ಜೊಲ್ಲೆ ಸಿ.ಸಿ. ಪಾಟೀಲ ಮೇಲೆಯೂ ಲಂಚದ ಆರೋಪ ಬಂದಿತ್ತು. ಅವರೇನು ರಾಜೀನಾಮೆ ಕೊಟ್ಟಿದ್ದಾರೆಯೇ? ಈಗ ಬಂದಿರುವ ಆರೋಪದಲ್ಲಿ ನನ್ನ ಪಾತ್ರವೇನಿದೆ? ಆರೋಪದಲ್ಲಿ ಸಿಲುಕಿಕೊಂಡಿರುವ ಅಧಿಕಾರಿಗಳಿಗೂ ನನಗೂ ಯಾವುದೇ ಸಂಬಂಧ ಇಲ್ಲ’ ಎಂದರು. ಆರೋಪ ಮಾಡಿರುವ ಮದ್ಯ ಮಾರಾಟಗಾರರ ಸಂಘ ಅಸ್ತಿತ್ವದಲ್ಲಿಯೇ ಇಲ್ಲ ಎಂದೂ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT