<p><strong>ಬೆಂಗಳೂರು:</strong> ಬೆಂಗಳೂರು ಸೇರಿ ರಾಜ್ಯದ 10 ಕಡೆಗಳಲ್ಲಿ ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. </p><p>ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಅಧಿಕಾರಿಗಳಿಗೆ ಸೇರಿದ ಮನೆ, ಕಚೇರಿಗಳಲ್ಲಿ ಶೋಧ ನಡೆಸಲಾಗುತ್ತಿದೆ.</p><h2>ಯಾವ ಅಧಿಕಾರಿಗಳ ಮೇಲೆ ದಾಳಿ?</h2><p><strong>ಪುಟ್ಟಸ್ವಾಮಿ</strong>, ಎಜಿಓ, ಮಂಡ್ಯ ನಗರಸಭೆ (ಮಂಡ್ಯ)</p><p><strong>ಪ್ರೇಮ್ ಸಿಂಗ್,</strong> ಮುಖ್ಯ ಎಂಜಿನಿಯರ್, ಕೃಷ್ಣ ಮೇಲ್ದಂಡೆ ಯೋಜನೆ (ಬೀದರ್)</p><p><strong>ರಾಮಸ್ವಾಮಿ,</strong> ಆದಾಯ ನಿರೀಕ್ಷಕ ,ಹೂತಗಲ್ಲಿ ನಗರಸಭೆ (ಮೈಸೂರು)</p><p><strong>ಸುಭಾಷ್ ಚಂದ್ರ,</strong> ಸಹ ಪ್ರಾಧ್ಯಾಪಕ ಕರ್ನಾಟಕ ವಿಶ್ವವಿದ್ಯಾನಿಲಯ ( ಧಾರವಾಡ)</p><p><strong>ಸತೀಶ್,</strong> ಹಿರಿಯ ಪಶುವೈದ್ಯ ಪರೀಕ್ಷಕ, ಪ್ರಾಥಮಿಕ ಪಶುವೈದ್ಯ ಕ್ಲಿನಿಕ್, ಹೂಯಿಲಗೋಲ ( ಧಾರವಾಡ)</p><p><strong>ಶೇಖಪ್ಪ,</strong> ಕಾರ್ಯನಿರ್ವಾಹಕ ಎಂಜಿನಿಯರ್, ಯೋಜನಾ ನಿರ್ದೇಶಕರ ಕಚೇರಿ, ಹಾವೇರಿ (ದಾವಣಗೆರೆ)</p><p><strong>ಕುಮಾರಸ್ವಾಮಿ ಪಿ,</strong> ಕಚೇರಿ ಉಪನಿರ್ವಾಹಕ, ಆರ್ಟಿಒ, ಎಲೆಕ್ಟ್ರಾನಿಕ್ ಸಿಟಿ (ಬೆಂಗಳೂರು–1)</p><p><strong>ಲಕ್ಷ್ಮಿಪತಿ ಸಿ.ಎನ್</strong>, ಎಫ್ಡಿಎ, ಸಿಮ್ಸ್ ಮೆಡಿಕಲ್ ಕಾಲೇಜು (ಶಿವಮೊಗ್ಗ)</p><p><strong>ಪ್ರಭು ಜೆ</strong>, ಸಹ ನಿರ್ದೇಶಕರು, ಕೃಷಿ ಮಾರಾಟ ಘಟಕ (ದಾವಣಗೆರೆ)</p><p><strong>ಗಿರೀಶ್ ಡಿ.ಎಂ</strong>, ಸಹಾಯಕರ ಕಾರ್ಯನಿರ್ವಾಹಕ ಎಂಜಿನಿಯರ್, ಪಿಡಬ್ಲ್ಯೂಡಿ (ಕೊಡಗು)</p>.ಮಡಿಕೇರಿ: ಲೋಕೋಪಯೋಗಿ ಇಲಾಖೆಯ ಎಇಇ ಮನೆ ಮೇಲೆ ಲೋಕಾಯುಕ್ತ ದಾಳಿ.ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ ಸುಭಾಷ್ ನಾಟಿಕರ್ ಮನೆಗೆ ಲೋಕಾಯುಕ್ತ ದಾಳಿ.ದಾವಣಗೆರೆ: ಎಪಿಎಂಸಿ ಸಹಾಯಕ ನಿರ್ದೇಶಕರ ಮನೆ ಮೇಲೆ ಲೋಕಾಯುಕ್ತ ದಾಳಿ.ಬೀದರ್: ಕೆಬಿಜೆಎನ್ಎಲ್ ಮುಖ್ಯ ಎಂಜಿನಿಯರ್ ಮನೆಯಲ್ಲಿ ಲೋಕಾಯುಕ್ತ ಪೊಲೀಸರ ಶೋಧ.ಶಿವಮೊಗ್ಗ: ಸಿಮ್ಸ್ ನಿರ್ದೇಶಕರ ಆಪ್ತ ಸಹಾಯಕನ ನಿವಾಸದ ಮೇಲೆ ಲೋಕಾಯುಕ್ತ ದಾಳಿ.ಮಂಡ್ಯ ನಗರಸಭೆ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬೆಂಗಳೂರು ಸೇರಿ ರಾಜ್ಯದ 10 ಕಡೆಗಳಲ್ಲಿ ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. </p><p>ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಅಧಿಕಾರಿಗಳಿಗೆ ಸೇರಿದ ಮನೆ, ಕಚೇರಿಗಳಲ್ಲಿ ಶೋಧ ನಡೆಸಲಾಗುತ್ತಿದೆ.</p><h2>ಯಾವ ಅಧಿಕಾರಿಗಳ ಮೇಲೆ ದಾಳಿ?</h2><p><strong>ಪುಟ್ಟಸ್ವಾಮಿ</strong>, ಎಜಿಓ, ಮಂಡ್ಯ ನಗರಸಭೆ (ಮಂಡ್ಯ)</p><p><strong>ಪ್ರೇಮ್ ಸಿಂಗ್,</strong> ಮುಖ್ಯ ಎಂಜಿನಿಯರ್, ಕೃಷ್ಣ ಮೇಲ್ದಂಡೆ ಯೋಜನೆ (ಬೀದರ್)</p><p><strong>ರಾಮಸ್ವಾಮಿ,</strong> ಆದಾಯ ನಿರೀಕ್ಷಕ ,ಹೂತಗಲ್ಲಿ ನಗರಸಭೆ (ಮೈಸೂರು)</p><p><strong>ಸುಭಾಷ್ ಚಂದ್ರ,</strong> ಸಹ ಪ್ರಾಧ್ಯಾಪಕ ಕರ್ನಾಟಕ ವಿಶ್ವವಿದ್ಯಾನಿಲಯ ( ಧಾರವಾಡ)</p><p><strong>ಸತೀಶ್,</strong> ಹಿರಿಯ ಪಶುವೈದ್ಯ ಪರೀಕ್ಷಕ, ಪ್ರಾಥಮಿಕ ಪಶುವೈದ್ಯ ಕ್ಲಿನಿಕ್, ಹೂಯಿಲಗೋಲ ( ಧಾರವಾಡ)</p><p><strong>ಶೇಖಪ್ಪ,</strong> ಕಾರ್ಯನಿರ್ವಾಹಕ ಎಂಜಿನಿಯರ್, ಯೋಜನಾ ನಿರ್ದೇಶಕರ ಕಚೇರಿ, ಹಾವೇರಿ (ದಾವಣಗೆರೆ)</p><p><strong>ಕುಮಾರಸ್ವಾಮಿ ಪಿ,</strong> ಕಚೇರಿ ಉಪನಿರ್ವಾಹಕ, ಆರ್ಟಿಒ, ಎಲೆಕ್ಟ್ರಾನಿಕ್ ಸಿಟಿ (ಬೆಂಗಳೂರು–1)</p><p><strong>ಲಕ್ಷ್ಮಿಪತಿ ಸಿ.ಎನ್</strong>, ಎಫ್ಡಿಎ, ಸಿಮ್ಸ್ ಮೆಡಿಕಲ್ ಕಾಲೇಜು (ಶಿವಮೊಗ್ಗ)</p><p><strong>ಪ್ರಭು ಜೆ</strong>, ಸಹ ನಿರ್ದೇಶಕರು, ಕೃಷಿ ಮಾರಾಟ ಘಟಕ (ದಾವಣಗೆರೆ)</p><p><strong>ಗಿರೀಶ್ ಡಿ.ಎಂ</strong>, ಸಹಾಯಕರ ಕಾರ್ಯನಿರ್ವಾಹಕ ಎಂಜಿನಿಯರ್, ಪಿಡಬ್ಲ್ಯೂಡಿ (ಕೊಡಗು)</p>.ಮಡಿಕೇರಿ: ಲೋಕೋಪಯೋಗಿ ಇಲಾಖೆಯ ಎಇಇ ಮನೆ ಮೇಲೆ ಲೋಕಾಯುಕ್ತ ದಾಳಿ.ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ ಸುಭಾಷ್ ನಾಟಿಕರ್ ಮನೆಗೆ ಲೋಕಾಯುಕ್ತ ದಾಳಿ.ದಾವಣಗೆರೆ: ಎಪಿಎಂಸಿ ಸಹಾಯಕ ನಿರ್ದೇಶಕರ ಮನೆ ಮೇಲೆ ಲೋಕಾಯುಕ್ತ ದಾಳಿ.ಬೀದರ್: ಕೆಬಿಜೆಎನ್ಎಲ್ ಮುಖ್ಯ ಎಂಜಿನಿಯರ್ ಮನೆಯಲ್ಲಿ ಲೋಕಾಯುಕ್ತ ಪೊಲೀಸರ ಶೋಧ.ಶಿವಮೊಗ್ಗ: ಸಿಮ್ಸ್ ನಿರ್ದೇಶಕರ ಆಪ್ತ ಸಹಾಯಕನ ನಿವಾಸದ ಮೇಲೆ ಲೋಕಾಯುಕ್ತ ದಾಳಿ.ಮಂಡ್ಯ ನಗರಸಭೆ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>