ಪ್ರಧಾನಿ ನರೇಂದ್ರ ಮೋದಿ ಅವರು ತಾರಿಕ್ ಅವರಿಗೆ ಬರೆದ ವೈಯಕ್ತಿಕ ಪತ್ರವನ್ನು ನೀಡಿದೆ. ಆದಷ್ಟು ಬೇಗ ಭಾರತಕ್ಕೆ ಭೇಟಿ ನೀಡಿ ಎಂದು ಆಹ್ವಾನಿಸಿದೆ. ಭಾರತದ ಜನರ ಪರವಾಗಿ ತಾರಿಕ್ ಅವರಿಗೆ ಶುಭಾಶಯವನ್ನೂ ಕೋರಿದೆ. ಎರಡೂ ನೆರಯ ದೇಶಗಳ ಸಹಭಾಗಿತ್ವವು ಗಟ್ಟಿ ಮಾಡಿಕೊಳ್ಳುವ ಭಾರತದ ನಿಲುವನ್ನು ಪುನರುಚ್ಚರಿಸಿದೆ.
–ಓಂ ಬಿರ್ಲಾ, ಲೋಕಸಭೆ ಸ್ಪೀಕರ್ (ಪ್ರಮಾಣವಚನ ಸಮಾರಂಭದ ಬಳಿಕ ತಾರಿಕ್ ಅವರನ್ನು ಭೇಟಿ ಮಾಡಿದ ಬಗ್ಗೆ ‘ಎಕ್ಸ್’ನಲ್ಲಿ ಹಂಚಿಕೊಂಡ ಪೋಸ್ಟ್)