ಗುರುವಾರ, 3 ಜುಲೈ 2025
×
ADVERTISEMENT
ಚರ್ಚೆ | ಅತುಲ್‌ ಸುಭಾಷ್‌ ಆತ್ಮಹತ್ಯೆ: ಪ್ರತ್ಯೇಕ ವ್ಯಾಖ್ಯಾನ ಅಗತ್ಯ
ಚರ್ಚೆ | ಅತುಲ್‌ ಸುಭಾಷ್‌ ಆತ್ಮಹತ್ಯೆ: ಪ್ರತ್ಯೇಕ ವ್ಯಾಖ್ಯಾನ ಅಗತ್ಯ
ಕಾನೂನು ಬದಲಾವಣೆ ಮಾಡಬೇಕಿದೆಯೇ?
ಫಾಲೋ ಮಾಡಿ
Published 20 ಡಿಸೆಂಬರ್ 2024, 19:30 IST
Last Updated 20 ಡಿಸೆಂಬರ್ 2024, 19:30 IST
Comments
ವರದಕ್ಷಿಣೆ ಕಿರುಕುಳದಂಥ ಪ್ರಕರಣಗಳ ವಿಚಾರಣೆ ವೇಳೆ ‘ನ್ಯಾಯಾಲಯಗಳು ಎಚ್ಚರಿಕೆಯನ್ನು ವಹಿಸಬೇಕು’ ಎಂಬ ಸಂದೇಶವನ್ನು ಸುಪ್ರಿಂ ಕೋರ್ಟ್ ನೀಡಿದೆ. ಆ ಎಚ್ಚರಿಕೆಯು ಸಕಾಲಿಕ ಹಾಗೂ ವಿವೇಕಯುತ ಎಂದು ಪರಿಗಣಿಸಬಹುದಾದರೂ, ನಿಜವಾಗಿಯೂ ವರದಕ್ಷಿಣೆ ಕಾರಣಕ್ಕಾಗಿ ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಇರುವ ಮಹಿಳೆಯರಿಗೆ ಮುಂದಿನ ದಾರಿ ಏನು ಎಂಬ ಆತಂಕ, ನೋವು ಮತ್ತು ಅಧೈರ್ಯ ಕಾಡುತ್ತವೆ‌.
ಬಾನು ಮುಷ್ತಾಕ್, ಸಾಹಿತಿ, ವಕೀಲೆ

ಬಾನು ಮುಷ್ತಾಕ್, ಸಾಹಿತಿ, ವಕೀಲೆ

ಲೇಖಕಿ: ಸಾಹಿತಿ, ವಕೀಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT