ಗುರುವಾರ, 3 ಜುಲೈ 2025
×
ADVERTISEMENT
ಚರ್ಚೆ | ಅತುಲ್‌ ಸುಭಾಷ್‌ ಆತ್ಮಹತ್ಯೆ: ವಿಚಾರಣಾ ಪ್ರಕ್ರಿಯೆ ಬದಲು ಆಗಬೇಕು
ಚರ್ಚೆ | ಅತುಲ್‌ ಸುಭಾಷ್‌ ಆತ್ಮಹತ್ಯೆ: ವಿಚಾರಣಾ ಪ್ರಕ್ರಿಯೆ ಬದಲು ಆಗಬೇಕು
ಕಾನೂನು ಬದಲಾವಣೆ ಮಾಡಬೇಕಿದೆಯೇ?
ಫಾಲೋ ಮಾಡಿ
Published 20 ಡಿಸೆಂಬರ್ 2024, 19:30 IST
Last Updated 20 ಡಿಸೆಂಬರ್ 2024, 19:30 IST
Comments
ಸಮಾಜವಾಗಿ, ಕಕ್ಷಿದಾರರಾಗಿ, ವಕೀಲರಾಗಿ ನಮ್ಮೆಲ್ಲರ ದೃಷ್ಟಿಕೋನಗಳು ಏನು ಎಂಬುದು ವರದಕ್ಷಿಣೆ, ಕೌಟುಂಬಿಕ ಹಿಂಸೆಯ ಪ್ರಕರಣಗಳ ದೆಸೆಯನ್ನು ನಿರ್ಧರಿಸುತ್ತವೆ. ಸಮಾಜದ ನಿಲುವುಗಳನ್ನು ಬದಲು ಮಾಡುವ, ಹೆಣ್ಣನ್ನು ಒಬ್ಬ ಸ್ವತಂತ್ರ ವ್ಯಕ್ತಿಯಾಗಿ ನೋಡುವ ದಿಸೆಯಲ್ಲಿ ನಾವು ಹೆಜ್ಜೆ ಇಡಬೇಕು. ಜತೆಗೆ, ಕಕ್ಷಿದಾರರಿಗೆ ಕಾನೂನು ಅರಿವು ಮೂಡಿಸಬೇಕು.
ಮೈತ್ರೇಯಿ ಸಚ್ಚಿದಾನಂದ ಹೆಗಡೆ, ಸುಪ್ರೀಂ ಕೋರ್ಟ್ ಮತ್ತು ಕೇರಳ ಹೈಕೋರ್ಟ್ ವಕೀಲೆ

ಮೈತ್ರೇಯಿ ಸಚ್ಚಿದಾನಂದ ಹೆಗಡೆ, ಸುಪ್ರೀಂ ಕೋರ್ಟ್ ಮತ್ತು ಕೇರಳ ಹೈಕೋರ್ಟ್ ವಕೀಲೆ

ಲೇಖಕಿ: ಸುಪ್ರೀಂ ಕೋರ್ಟ್ ಮತ್ತು ಕೇರಳ ಹೈಕೋರ್ಟ್ ವಕೀಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT