<p><strong>ಸರ್ಕಿಟ್ ಪೀಠ ಪ್ರಸ್ತಾವಕ್ಕೆ ತಿರಸ್ಕಾರ: ಇಂದು ಬಂದ್</strong> </p><p>ಹುಬ್ಬಳ್ಳಿ, ಜೂನ್ 18– ಅವಳಿ ನಗರದಲ್ಲಿ ಹೈಕೋರ್ಟ್ ಸರ್ಕಿಟ್ ಪೀಠ ಆರಂಭಿಸುವ ರಾಜ್ಯ ಸರ್ಕಾರದ <br>ಪ್ರಸ್ತಾವವನ್ನು ಹುಬ್ಬಳ್ಳಿ ಮತ್ತು ಧಾರವಾಡ ನಗರಗಳ ವಕೀಲರ ಸಂಘಗಳು ಸಾರಾಸಗಟಾಗಿ ತಿರಸ್ಕರಿಸಿವೆ.</p><p>ಪೂರ್ಣ ಪ್ರಮಾಣದ ಹೈಕೋರ್ಟ್ ಪೀಠಕ್ಕಾಗಿ ಚಳವಳಿಯನ್ನು ಮುಂದುವರಿಸಲು ಎರಡೂ ವಕೀಲರ ಸಂಘಗಳ ಸಭೆ ನಡೆಯಿತು. ನಾಳೆ ನಡೆಯಲಿರುವ ಹುಬ್ಬಳ್ಳಿ– ಧಾರವಾಡ ಅವಳಿನಗರ ಬಂದ್ ಯಶಸ್ವಿಗೊಳಿಸಲು ವ್ಯಾಪಕ ಚರ್ಚೆ, ಸಮಾಲೋಚನೆ ನಡೆದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸರ್ಕಿಟ್ ಪೀಠ ಪ್ರಸ್ತಾವಕ್ಕೆ ತಿರಸ್ಕಾರ: ಇಂದು ಬಂದ್</strong> </p><p>ಹುಬ್ಬಳ್ಳಿ, ಜೂನ್ 18– ಅವಳಿ ನಗರದಲ್ಲಿ ಹೈಕೋರ್ಟ್ ಸರ್ಕಿಟ್ ಪೀಠ ಆರಂಭಿಸುವ ರಾಜ್ಯ ಸರ್ಕಾರದ <br>ಪ್ರಸ್ತಾವವನ್ನು ಹುಬ್ಬಳ್ಳಿ ಮತ್ತು ಧಾರವಾಡ ನಗರಗಳ ವಕೀಲರ ಸಂಘಗಳು ಸಾರಾಸಗಟಾಗಿ ತಿರಸ್ಕರಿಸಿವೆ.</p><p>ಪೂರ್ಣ ಪ್ರಮಾಣದ ಹೈಕೋರ್ಟ್ ಪೀಠಕ್ಕಾಗಿ ಚಳವಳಿಯನ್ನು ಮುಂದುವರಿಸಲು ಎರಡೂ ವಕೀಲರ ಸಂಘಗಳ ಸಭೆ ನಡೆಯಿತು. ನಾಳೆ ನಡೆಯಲಿರುವ ಹುಬ್ಬಳ್ಳಿ– ಧಾರವಾಡ ಅವಳಿನಗರ ಬಂದ್ ಯಶಸ್ವಿಗೊಳಿಸಲು ವ್ಯಾಪಕ ಚರ್ಚೆ, ಸಮಾಲೋಚನೆ ನಡೆದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>