ಬುಧವಾರ, 24 ಸೆಪ್ಟೆಂಬರ್ 2025
×
ADVERTISEMENT

ವ್ಯಕ್ತಿಚಿತ್ರ

ADVERTISEMENT

VIDEO: ಬಾಲ್ಯ, ಸಾಹಿತ್ಯದ ಬಗ್ಗೆ ಪ್ರಜಾವಾಣಿಯೊಂದಿಗೆ ಮಾತನಾಡಿದ್ದ ಭೈರಪ್ಪ

SL Bhyrappa Tribute: ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ, ಕಾದಂಬರಿಕಾರ ಪ್ರೊ. ಎಸ್‌.ಎಲ್‌. ಭೈರಪ್ಪ (91) ಅವರು ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
Last Updated 24 ಸೆಪ್ಟೆಂಬರ್ 2025, 11:21 IST
VIDEO: ಬಾಲ್ಯ, ಸಾಹಿತ್ಯದ ಬಗ್ಗೆ ಪ್ರಜಾವಾಣಿಯೊಂದಿಗೆ ಮಾತನಾಡಿದ್ದ ಭೈರಪ್ಪ

S. L. Bhyrappa: ಭೈರಪ್ಪ ಅವರ ಪ್ರಮುಖ ಕೃತಿಗಳು, ಸಂದ ಪ್ರಶಸ್ತಿಗಳು

S. L. Bhyrappa Novels: ಭೈರಪ್ಪ ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಸಾಧಾರಣ. ಅವರ ಪ್ರಮುಖ ಕಾದಂಬರಿಗಳು, ತತ್ತ್ವಚಿಂತನೆಗಳು ಮತ್ತು ಪಡೆದ ಸಾಹಿತ್ಯ ಪ್ರಶಸ್ತಿಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಶಾಶ್ವತ ಗುರುತು ಮೂಡಿಸಿದೆ.
Last Updated 24 ಸೆಪ್ಟೆಂಬರ್ 2025, 11:05 IST
S. L. Bhyrappa: ಭೈರಪ್ಪ ಅವರ ಪ್ರಮುಖ ಕೃತಿಗಳು, ಸಂದ ಪ್ರಶಸ್ತಿಗಳು

S. L. Bhyrappa: ಚಿತ್ರಗಳಲ್ಲಿ ನೋಡಿ ಭೈರಪ್ಪ 'ಪರ್ವ'

S. L. Bhyrappa: ಚಿತ್ರಗಳಲ್ಲಿ ನೋಡಿ ಭೈರಪ್ಪ ’ಪರ್ವ‘
Last Updated 24 ಸೆಪ್ಟೆಂಬರ್ 2025, 10:31 IST
S. L. Bhyrappa: ಚಿತ್ರಗಳಲ್ಲಿ ನೋಡಿ ಭೈರಪ್ಪ 'ಪರ್ವ'
err

S. L. Bhyrappa: ಹಿರಿಯ ಕಾದಂಬರಿಕಾರ ಎಸ್.ಎಲ್‌.ಭೈರಪ್ಪ ಅವರ ಬದುಕು, ಬರಹ...

S. L. Bhyrappa Biography: ಕನ್ನಡದ ಜನಪ್ರಿಯ ಸಾಹಿತಿ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ವಿಧಿವಶರಾಗಿದ್ದಾರೆ.
Last Updated 24 ಸೆಪ್ಟೆಂಬರ್ 2025, 10:14 IST
S. L. Bhyrappa: ಹಿರಿಯ ಕಾದಂಬರಿಕಾರ ಎಸ್.ಎಲ್‌.ಭೈರಪ್ಪ ಅವರ ಬದುಕು, ಬರಹ...

ನುಡಿ ನಮನ: ಜಾನಪದ ಕಣಜಕ್ಕೆ ಚಿತ್ತಾರ ಮೂಡಿಸಿದ ಸಾಹಿತಿ ಎನ್.ಆರ್.ನಾಯಕ

ಕನ್ನಡ ಭಾಷೆಯ ಕುರಿತಾದ ಪ್ರೀತಿ ಹಾಗೂ ಸಾಹಿತ್ಯದ ನಿಕಟ ಸಾಂಗತ್ಯದ ಜೊತೆಗೆ ಅದಮ್ಯ ಜೀವನೋತ್ಸಾಹ ಹೊಂದಿದ್ದ ಎನ್.ಆರ್.ನಾಯಕ ಜಿಲ್ಲೆಯಾದ್ಯಂತ ನಡೆಯುತ್ತಿದ್ದ ಸಾಹಿತ್ಯ ಚಟುವಟಿಕೆಗಳಿಗೆ ಸ್ಪೂರ್ತಿಯ ಸೆಲೆಯಾಗಿದ್ದರು.
Last Updated 15 ಸೆಪ್ಟೆಂಬರ್ 2025, 4:29 IST
ನುಡಿ ನಮನ: ಜಾನಪದ ಕಣಜಕ್ಕೆ ಚಿತ್ತಾರ ಮೂಡಿಸಿದ ಸಾಹಿತಿ ಎನ್.ಆರ್.ನಾಯಕ

ಶಿಕ್ಷಣ ಕ್ಷೇತ್ರದ ದಿಗಂತ ವಿಸ್ತರಿಸಿದ ಡಾ.ರಾಮದಾಸ್ ಪೈ

Education Legacy: ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಡಾ.ರಾಮದಾಸ್ ಪೈ, ಮಣಿಪಾಲದಿಂದ ವಿದೇಶಗಳವರೆಗೂ ವಿಶ್ವದರ್ಜೆಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸಿದರು.
Last Updated 13 ಸೆಪ್ಟೆಂಬರ್ 2025, 23:34 IST
ಶಿಕ್ಷಣ ಕ್ಷೇತ್ರದ ದಿಗಂತ ವಿಸ್ತರಿಸಿದ ಡಾ.ರಾಮದಾಸ್ ಪೈ

ಸಿ.ಪಿ ರಾಧಾಕೃಷ್ಣನ್: ಕೊಯಮತ್ತೂರಿನಿಂದ ನವದೆಹಲಿವರೆಗೆ...

Vice President Journey: ತಮಿಳುನಾಡಿನ ಸಿ.ಪಿ. ರಾಧಾಕೃಷ್ಣನ್ ದೇಶದ 15ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಮುನ್ನ ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಆರ್. ವೆಂಕಟರಾಮನ್ ತಮಿಳುನಾಡಿನಿಂದ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು
Last Updated 9 ಸೆಪ್ಟೆಂಬರ್ 2025, 16:07 IST
ಸಿ.ಪಿ ರಾಧಾಕೃಷ್ಣನ್: ಕೊಯಮತ್ತೂರಿನಿಂದ ನವದೆಹಲಿವರೆಗೆ...
ADVERTISEMENT

ನಾಯಕನಹಟ್ಟಿ| ಗಣೇಶೋತ್ಸವ, ಈದ್ ಮಿಲಾದ್: ಪೊಲೀಸ್ ಪಥಸಂಚಲನ

ಗಣೇಶೋತ್ಸವ ಹಾಗೂ ಈದ್ ಮಿಲಾದ್ ವೇಳೆ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬುಧವಾರ ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದರು.
Last Updated 4 ಸೆಪ್ಟೆಂಬರ್ 2025, 6:46 IST
ನಾಯಕನಹಟ್ಟಿ| ಗಣೇಶೋತ್ಸವ, ಈದ್ ಮಿಲಾದ್: ಪೊಲೀಸ್ ಪಥಸಂಚಲನ

ವ್ಯಕ್ತಿ ಚಿತ್ರ: ಸಿ.ಪಿ.ರಾಧಾಕೃಷ್ಣನ್‌– ಆರ್‌ಎಸ್‌ಎಸ್‌ ಕಟ್ಟಾಳು, ಬಿಜೆಪಿ ನಿಷ್ಠ

CP Radhakrishnan Profile: ಉಪರಾಷ್ಟ್ರಪತಿ ಹುದ್ದೆಗೆ ಸೆಪ್ಟೆಂಬರ್ 9ರಂದು ನಡೆಯುವ ಚುನಾವಣೆಯಲ್ಲಿ ಎನ್‌ಡಿಎ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಐದು ದಶಕಗಳ ರಾಜಕೀಯ ಅನುಭವ...
Last Updated 23 ಆಗಸ್ಟ್ 2025, 0:09 IST
ವ್ಯಕ್ತಿ ಚಿತ್ರ: ಸಿ.ಪಿ.ರಾಧಾಕೃಷ್ಣನ್‌– ಆರ್‌ಎಸ್‌ಎಸ್‌ ಕಟ್ಟಾಳು, ಬಿಜೆಪಿ ನಿಷ್ಠ

ವ್ಯಕ್ತಿ ಚಿತ್ರ: ಬಿ. ಸುದರ್ಶನ ರೆಡ್ಡಿ– ‘ಇಂಡಿಯಾ’ಕ್ಕೆ ಸಂವಿಧಾನ ರಕ್ಷಣೆಯ ಅಸ್ತ್ರ

B Sudarshan Reddy Profile: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ ರೆಡ್ಡಿ ಅವರನ್ನು ‘ಇಂಡಿಯಾ’ ಕೂಟವು ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಿ ಘೋಷಿಸಿದೆ. ಸಂವಿಧಾನ ತಜ್ಞರಾಗಿ ಹೆಸರಾದ ಅವರು ಕಪ್ಪು ಹಣ ಪ್ರಕರಣದ ತೀರ್ಪಿನಿಂದ...
Last Updated 22 ಆಗಸ್ಟ್ 2025, 23:33 IST
ವ್ಯಕ್ತಿ ಚಿತ್ರ: ಬಿ. ಸುದರ್ಶನ ರೆಡ್ಡಿ– ‘ಇಂಡಿಯಾ’ಕ್ಕೆ ಸಂವಿಧಾನ ರಕ್ಷಣೆಯ ಅಸ್ತ್ರ
ADVERTISEMENT
ADVERTISEMENT
ADVERTISEMENT