'ಅದಾದ ನಂತರ ನನಗೆ ಕರೆಗಳು ಬರಲಾರಂಭಿಸಿದವು. ಈ ವರೆಗೆ ನಾನು 23ಕ್ಕೂ ಅಧಿಕ ರೋಗಿಗಳಿಗೆ, ಅವರಿರುವ ಆಸ್ಪತ್ರೆಗಳಿಗೆ ಔಷಧ ಪೂರೈಸಿದ್ದೆ. ಅದೂ, ಉಚಿತವಾಗಿ. ಈಗ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಈಗ ಪೊಲೀಸರು ಮತ್ತು ಕೊರೊನಾ ವಾರಿಯರ್ಗಳಿಗೆ ದಿನಸಿ, ನೀರು ಮತ್ತು ತಿಂಡಿ ಪೂರೈಸುವ ಸೇವೆ ಮಾಡುತ್ತಿದ್ದೇನೆ, ' ಎಂದು ಹಿಮಾಂಶು ನಾಗಿಯ ತಿಳಿಸಿದರು.