‘ಅಗ್ನಿಪಥ: ಪರ–ವಿರೋಧಗಳ ನೆಲೆಯೇನು?’ ಎಂಬ ವಿಷಯದ ಕುರಿತು ‘ಪ್ರಜಾವಾಣಿ’ ಸಂವಾದ ನಡೆಯುತ್ತಿದೆ. ಈ ಕಾರ್ಯಕ್ರಮವು ‘ಪ್ರಜಾವಾಣಿ’ಯ ಫೇಸ್ಬುಕ್, ಯುಟ್ಯೂಬ್ ಹಾಗೂ ಟ್ವಿಟರ್ ಪುಟಗಳಲ್ಲಿ ಏಕಕಾಲದಲ್ಲಿ ನೇರ ಪ್ರಸಾರವಾಗುತ್ತಿದೆ.
ಭಾಗವಹಿಸುವವರು;
ಮಂಜುನಾಥ ಅದ್ದೆ, ರಾಜ್ಯ ವಕ್ತಾರ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ
ಮೋಹನ್ ವಿಶ್ವ, ರಾಜ್ಯ ವಕ್ತಾರ, ಭಾರತೀಯ ಜನತಾ ಪಕ್ಷ
ಜ್ಯೋತಿ ಎ., ಕರ್ನಾಟಕ ರಾಜ್ಯ ಮಂಡಳಿ ಸದಸ್ಯೆ, ಭಾರತ ಕಮ್ಯುನಿಸ್ಟ್ ಪಕ್ಷ
ಮಲ್ಲಿಕಾರ್ಜುನ ಬಾಳಿಕಾಯಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಯುವ ಮೋರ್ಚಾ
ದಿನಾಂಕ – 22.06.2022ರ ಬುಧವಾರ ಸಮಯ – ಮಧ್ಯಾಹ್ನ 12 ರಿಂದ 1ರವರೆಗೆ