ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಂವಾದ Live | ಅಗ್ನಿಪಥ: ಪರ–ವಿರೋಧದ ವಾದವೇನು?

Last Updated 22 ಜೂನ್ 2022, 6:39 IST
ಅಕ್ಷರ ಗಾತ್ರ

‘ಅಗ್ನಿಪಥ: ಪರ–ವಿರೋಧಗಳ ನೆಲೆಯೇನು?’ ಎಂಬ ವಿಷಯದ ಕುರಿತು ‘ಪ್ರಜಾವಾಣಿ’ ಸಂವಾದ ನಡೆಯುತ್ತಿದೆ. ಈ ಕಾರ್ಯಕ್ರಮವು ‘ಪ್ರಜಾವಾಣಿ’ಯ ಫೇಸ್‌ಬುಕ್‌, ಯುಟ್ಯೂಬ್‌ ಹಾಗೂ ಟ್ವಿಟರ್‌ ಪುಟಗಳಲ್ಲಿ ಏಕಕಾಲದಲ್ಲಿ ನೇರ ಪ್ರಸಾರವಾಗುತ್ತಿದೆ.

ಭಾಗವಹಿಸುವವರು;

ಮಂಜುನಾಥ ಅದ್ದೆ, ರಾಜ್ಯ ವಕ್ತಾರ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ

ಮೋಹನ್ ವಿಶ್ವ, ರಾಜ್ಯ ವಕ್ತಾರ, ಭಾರತೀಯ ಜನತಾ ಪಕ್ಷ

ಜ್ಯೋತಿ ಎ., ಕರ್ನಾಟಕ ರಾಜ್ಯ ಮಂಡಳಿ ಸದಸ್ಯೆ, ಭಾರತ ಕಮ್ಯುನಿಸ್ಟ್ ಪಕ್ಷ

ಮಲ್ಲಿಕಾರ್ಜುನ ಬಾಳಿಕಾಯಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಯುವ ಮೋರ್ಚಾ

ದಿನಾಂಕ – 22.06.2022ರ ಬುಧವಾರ
ಸಮಯ – ಮಧ್ಯಾಹ್ನ 12 ರಿಂದ 1ರವರೆಗೆ

ಲೈವ್ ಇಲ್ಲಿಯೂ ವೀಕ್ಷಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT