ಹಿರೇನ್ ಅವರನ್ನು ಹತ್ಯೆ ಮಾಡಲು ಯೋಜಿಸಲಾಗಿದ್ದ ಸಂಚಿನ ಸಭೆಯಲ್ಲಿ ಸಚಿನ್ ವಾಜೆ ಪಾಲ್ಗೊಂಡಿದ್ದ ಬಗ್ಗೆ ಎನ್ಐಎ ಮಾಹಿತಿ ಕಲೆ ಹಾಕಿತ್ತು. ಇದಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ನ್ಯಾಯಾಲಯದ ಮುಂದಿಟ್ಟ ಎನ್ಐಎ, ಸ್ಫೋಟಕ ತುಂಬಿದ್ದ ವಾಹನ ನಿಲುಗಡೆ ಪ್ರಕರಣದಲ್ಲಿ ಹಿರೇನ್ ಕೂಡಾ ಸಂಚುಕೋರನಾಗಿದ್ದ ಎಂಬ ವಿಷಯವನ್ನೂ ನ್ಯಾಯಾಲಯದ ಗಮನಕ್ಕೆ ತಂದಿದೆ.