ಪ್ರವಾಹ ಪೀಡಿತ ಅಸ್ಸಾಂನಲ್ಲಿ ಶಾಸಕರು ಬೀಡುಬಿಟ್ಟಿರುವುದರನ್ನು ಪ್ರಸ್ತಾಪಿಸಿ, 'ಪ್ರವಾಹ ಪರಿಸ್ಥಿತಿ ಎದುರಿಸುತ್ತಿರುವ ಅಸ್ಸಾಂ ಸರ್ಕಾರಕ್ಕೆ ಏಕೆ ತೊಂದರೆ ಕೊಡುತ್ತಿರುವಿರಿ? ಅವರನ್ನು (ಶಾಸಕರನ್ನು) ಬಂಗಾಳಕ್ಕೆ ಕಳುಹಿಸಿಕೊಡಿ, ಅವರಿಗೆ ನಾವು ಉತ್ತಮ ಆತಿಥ್ಯ ನೀಡುತ್ತೇವೆ ಹಾಗೂ ಪ್ರಜಾಪ್ರಭುತ್ವದ ಸುರಕ್ಷತೆಯನ್ನೂ ಗಮನಿಸುತ್ತೇವೆ' ಎಂದು ಹೇಳಿದ್ದಾರೆ.