‘ಕಳೆದ ವರ್ಷ ಅವರ ಆರೋಗ್ಯ ಕೆಟ್ಟಿತ್ತು. ಆಗ, ಬೆಂಗಳೂರಿಗೆ ಹೋಗಿ ಅವರನ್ನು ಭೇಟಿ ಮಾಡಿದ್ದೆ. ತಮ್ಮನ್ನು ಜೈಪುರಕ್ಕೆ ಕರೆದುಕೊಂಡು ಹೋಗಲು ಬಂದಿರುವೆ ಎಂದು ಅವರಿಗೆ ತಿಳಿಸಿದ್ದೆ. ಇತ್ತೀಚೆಗೆ ನನಗೆ ಪತ್ರ ಬರೆದಿದ್ದ ಅವರು, ಜೈಪುರಕ್ಕೆ ಬರುತ್ತಿರುವುದಾಗಿ ತಿಳಿಸಿದ್ದರು. ನಂತರ ಅವರು ರೈಲಿನ ಮೂಲಕ ಜೈಪುರಕ್ಕೆ ಬಂದರು’ ಎಂದು ತಿಳಿಸಿದರು.