ಶುಕ್ರವಾರ, 21 ನವೆಂಬರ್ 2025
×
ADVERTISEMENT

ಸಮಗ್ರ ಮಾಹಿತಿ

ADVERTISEMENT

ಆಳ ಅಗಲ | ಬೀಜ ಮಸೂದೆ – 2025: ವಿರೋಧ ಏಕೆ?

Seed Bill 2025: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಬಿತ್ತನೆ ಬೀಜಗಳ ಮಸೂದೆ–2025 ಅನ್ನು ಸಿದ್ಧಪಡಿಸಿದೆ. ಇಲಾಖೆಯ ವೆಬ್‌ಸೈಟ್‌ನಲ್ಲಿ ಮಸೂದೆಯ ಕರಡನ್ನು ಪ್ರಕಟಿಸಲಾಗಿದ್ದು, ರೈತರು, ಸಂಘ ಸಂಸ್ಥೆಗಳ ಪ್ರತಿಕ್ರಿಯೆಯನ್ನು ಆಹ್ವಾನಿಸಿದೆ.
Last Updated 21 ನವೆಂಬರ್ 2025, 0:04 IST
ಆಳ ಅಗಲ | ಬೀಜ ಮಸೂದೆ – 2025: ವಿರೋಧ ಏಕೆ?

ಆಳ–ಅಗಲ | ಮಕ್ಕಳ ಮೇಲೆ ಎಐ ದೌರ್ಜನ್ಯ: ಅಂಕುಶವೇ ಇಲ್ಲದ ಅವಿವೇಕ

AI and Child Exploitation: ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಮಾಹಿತಿಗಾಗಿ ತಂತ್ರಜ್ಞಾನದ ಮೇಲೆ ಬಹುವಾಗಿ ಅವಲಂಬಿತರಾಗಿದ್ದಾರೆ. ಈ ತಂತ್ರಜ್ಞಾನವೇ ಅವರಿಗೆ ಮಾರಕವೂ ಆಗಿದೆ. ದುಷ್ಕೃತ್ಯ ಎಸಗುವವರು ಮಕ್ಕಳನ್ನು ಲೈಂಗಿಕ ದೌರ್ಜನ್ಯದ ಸಂತ್ರಸ್ತರನ್ನಾಗಿ ಮಾಡುತ್ತಿದ್ದಾರೆ.
Last Updated 20 ನವೆಂಬರ್ 2025, 0:23 IST
ಆಳ–ಅಗಲ | ಮಕ್ಕಳ ಮೇಲೆ ಎಐ ದೌರ್ಜನ್ಯ: ಅಂಕುಶವೇ ಇಲ್ಲದ ಅವಿವೇಕ

ಆಳ–ಅಗಲ | ಶೇಖ್ ಹಸೀನಾ ಹಸ್ತಾಂತರ ಸಾಧ್ಯವೇ?

Sheikh Hasina: ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು (ಐಸಿಟಿ) ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ‘ಸಾಮೂಹಿಕ ಮಾರಣಹೋಮದ ಅಪರಾಧ’ಕ್ಕಾಗಿ ಮರಣದಂಡನೆ ವಿಧಿಸಿದೆ. ಐಸಿಟಿಯು ಹಸೀನಾ ಅವರ ಬಂಧನಕ್ಕೆ ವಾರಂಟ್ ಅನ್ನೂ ಹೊರಡಿಸಿದೆ.
Last Updated 19 ನವೆಂಬರ್ 2025, 0:59 IST
ಆಳ–ಅಗಲ | ಶೇಖ್ ಹಸೀನಾ ಹಸ್ತಾಂತರ ಸಾಧ್ಯವೇ?

National Naturopathy Day: ಪ್ರಕೃತಿ ಚಿಕಿತ್ಸೆಯೆಂಬ ದೇಹಚೈತನ್ಯ ಸಿದ್ಧಾಂತ

National Naturopathy Day: ಆಧುನಿಕ ವೈದ್ಯಕೀಯ ಔಷಧಿಗಳನ್ನು ಬಳಸಿಕೊಳ್ಳದೆ ನೈಸರ್ಗಿಕವಾಗಿಯೇ ತಮ್ಮ ದೇಹ ಚೈತನ್ಯವನ್ನು ಮರಳಿ ಪಡೆಯುವ ಉದ್ದೇಶದಿಂದ ಇಂದು ವಿಶ್ವದಾದ್ಯಂತ ಲಕ್ಷಾಂತರ ಮಂದಿ ಪ್ರಕೃತಿ ಚಿಕಿತ್ಸೆಗೆ ಮರಳುತ್ತಿದ್ದಾರೆ.
Last Updated 18 ನವೆಂಬರ್ 2025, 0:12 IST
National Naturopathy Day: ಪ್ರಕೃತಿ ಚಿಕಿತ್ಸೆಯೆಂಬ ದೇಹಚೈತನ್ಯ ಸಿದ್ಧಾಂತ

ಆಳ –ಅಗಲ | ತಾಯಿ ಮರಣ ತಡೆ: ಸಾಗಬೇಕಿದೆ ಬಹುದೂರ

Maternal Mortality Rate: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣ ಶೇ 24ರಷ್ಟು ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.
Last Updated 16 ನವೆಂಬರ್ 2025, 23:46 IST
ಆಳ –ಅಗಲ | ತಾಯಿ ಮರಣ ತಡೆ: ಸಾಗಬೇಕಿದೆ ಬಹುದೂರ

ಒಳನೋಟ: ಕಮರಿತೆ 'ಉತ್ಕೃಷ್ಟ' ಶಿಕ್ಷಣದ ಕನಸು?

Higher Education India: 2026ನೇ ಸಾಲಿನ ಪ್ರತಿಷ್ಠಿತ ಕ್ವಾಕ್‌ಕರೇಲಿ ಸೈಮಂಡ್ಸ್ ವಿಶ್ವವಿದ್ಯಾಲಯದ ಜಾಗತಿಕ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದೆ ಐಐಟಿ ದೆಹಲಿ ಐಐಟಿ ಬಾಂಬೆ ದೆಹಲಿ ವಿಶ್ವವಿದ್ಯಾಲಯ ಐಐಎಸ್‌ಸಿ ಸೇರಿ ಕೆಲವು ಸಂಸ್ಥೆಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ ಆದರೆ ಸಾಧನೆ ತೃಪ್ತಿಕರವಾಗಿಲ್ಲ
Last Updated 15 ನವೆಂಬರ್ 2025, 21:44 IST
ಒಳನೋಟ: ಕಮರಿತೆ 'ಉತ್ಕೃಷ್ಟ' ಶಿಕ್ಷಣದ ಕನಸು?

Explainer | ವಾರದಲ್ಲಿ ಎರಡು ಸ್ಫೋಟ: ಅಮೋನಿಯಂ ನೈಟ್ರೇಟ್‌ RDXಗಿಂತ ಪ್ರಬಲವೇ?

RDX vs Ammonium Nitrate: ದೆಹಲಿ ಕೆಂಪುಕೋಟೆ ಬಳಿ, ಇದೀಗ ಫರೀದಾಬಾದ್‌ನಲ್ಲಿ ಐದು ದಿನಗಳ ಒಳಗಾಗಿ ಸಂಭವಿಸಿದ ಎರಡು ಸ್ಫೋಟಗಳಿಗೆ 22 ಜನ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.
Last Updated 15 ನವೆಂಬರ್ 2025, 6:51 IST
Explainer | ವಾರದಲ್ಲಿ ಎರಡು ಸ್ಫೋಟ: ಅಮೋನಿಯಂ ನೈಟ್ರೇಟ್‌ RDXಗಿಂತ ಪ್ರಬಲವೇ?
ADVERTISEMENT

ವಾರದ ವಿಶೇಷ: ಭಾರತದ ನಗರಗಳ ಜಲಸಂಕಷ್ಟ

ಬೇಸಿಗೆಯಲ್ಲಿ ಹನಿ ಹನಿಗೂ ಹಾಹಾಕಾರ, ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ
Last Updated 14 ನವೆಂಬರ್ 2025, 19:30 IST
ವಾರದ ವಿಶೇಷ: ಭಾರತದ ನಗರಗಳ ಜಲಸಂಕಷ್ಟ

ಆಳ ಅಗಲ | ಭಯೋತ್ಪಾದನೆಯ 'ಹೊಸ' ಮುಖ: 'ವೈಟ್ ಕಾಲರ್' ಉಗ್ರರು

Educated Terror Links: ವೈದ್ಯರು, ಪ್ರಾಧ್ಯಾಪಕರು ಸೇರಿ ಉನ್ನತ ಶಿಕ್ಷಣ ಪಡೆದವರಿಂದ ಭಯೋತ್ಪಾದಕ ಚಟುವಟಿಕೆಗಳು ನಡೆದಿದೆ ಎಂಬುದು ದೆಹಲಿಯ ಸ್ಫೋಟ ಪ್ರಕರಣದಿಂದ ಬಹಿರಂಗವಾಗಿದೆ; ಇದು ವೈಟ್ ಕಾಲರ್ ಉಗ್ರತ್ವದ ಚಿಹ್ನೆ.
Last Updated 13 ನವೆಂಬರ್ 2025, 4:56 IST
ಆಳ ಅಗಲ | ಭಯೋತ್ಪಾದನೆಯ 'ಹೊಸ' ಮುಖ: 'ವೈಟ್ ಕಾಲರ್' ಉಗ್ರರು

ಆಳ–ಅಗಲ: ಜೈಲುಗಳಲ್ಲೂ ಮಹಿಳೆಯರಿಗಿಲ್ಲ ರಕ್ಷಣೆ; ಕಂಬಿಗಳ ಹಿಂದೆ ಬದುಕು ಕಠೋರ

ಭಾರತದ ಜೈಲುಗಳಲ್ಲಿ ಮಹಿಳಾ ಕೈದಿಗಳು ಮೂಲಭೂತ ಸೌಕರ್ಯಗಳ ಕೊರತೆಯೊಂದಿಗೆ ದೌರ್ಜನ್ಯ, ಲೈಂಗಿಕ ಕಿರುಕುಳ, ಆರೋಗ್ಯ ಹಿಂಡಿಕೆಗಳನ್ನು ಎದುರಿಸುತ್ತಿದ್ದಾರೆ. ನಿಖರ ಅಂಕಿಅಂಶಗಳೊಂದಿಗೆ ವಿಶ್ಲೇಷಣೆ.
Last Updated 11 ನವೆಂಬರ್ 2025, 19:21 IST
ಆಳ–ಅಗಲ: ಜೈಲುಗಳಲ್ಲೂ ಮಹಿಳೆಯರಿಗಿಲ್ಲ ರಕ್ಷಣೆ; ಕಂಬಿಗಳ ಹಿಂದೆ ಬದುಕು ಕಠೋರ
ADVERTISEMENT
ADVERTISEMENT
ADVERTISEMENT