ಗುರುವಾರ, 11 ಡಿಸೆಂಬರ್ 2025
×
ADVERTISEMENT

ಸಮಗ್ರ ಮಾಹಿತಿ

ADVERTISEMENT

Indigo Crisis | ಪ್ರಯಾಣಿಕರ ಪರದಾಟ; ಏಕಸ್ವಾಮ್ಯ ಕಲಿಸಿದ ಪಾಠ

Indigo Monopoly: ಭಾರತದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೊದಿಂದ ಸೃಷ್ಟಿಯಾದ ಸಮಸ್ಯೆಯ ನಂತರ ಕಂಪನಿಯೊಂದು ಏಕಸ್ವಾಮ್ಯವಾಗಿ ಬೆಳೆದು ನಿಂತಿದ್ದರ ಪರಿಣಾಮಗಳ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ.
Last Updated 11 ಡಿಸೆಂಬರ್ 2025, 11:09 IST
Indigo Crisis | ಪ್ರಯಾಣಿಕರ ಪರದಾಟ; ಏಕಸ್ವಾಮ್ಯ ಕಲಿಸಿದ ಪಾಠ

ಆಳ ಅಗಲ | ದೀಪಾವಳಿಗೆ ಯುನೆಸ್ಕೊ ಪ್ರಭೆ

Intangible Heritage: ದೀಪಾವಳಿ ಭಾರತದ ಪ್ರಮುಖ ಹಬ್ಬ. ಕತ್ತಲಿನ ಮೇಲೆ ಬೆಳಕಿನ ವಿಜಯವನ್ನು ಸಂಕೇತಿಸುವ ಈ ಹಬ್ಬಕ್ಕೆ ಜಾಗತಿಕ ಮನ್ನಣೆ ದೊರಕಿದೆ.
Last Updated 11 ಡಿಸೆಂಬರ್ 2025, 0:28 IST
ಆಳ ಅಗಲ | ದೀಪಾವಳಿಗೆ ಯುನೆಸ್ಕೊ ಪ್ರಭೆ

ಆಳ–ಅಗಲ | ವಂದೇ ಮಾತರಂ: ಸ್ಫೂರ್ತಿಗೀತೆಯ ಸುತ್ತ ವಿವಾದದ ಜ್ವಾಲೆ

ಬಂಗಾಳಿ ಸಾಹಿತಿ ಬಂಕಿಮಚಂದ್ರ ಚಟರ್ಜಿ ಅವರು ‘ವಂದೇ ಮಾತರಂ’ ಅನ್ನು ಮೊದಲು ಬರೆದಾಗ ಇದ್ದದ್ದು ಎರಡೇ ಪ್ಯಾರಾ. ಹಲವು ವರ್ಷಗಳ ನಂತರ ಅದು ‘ಆನಂದಮಠ’ ಕಾದಂಬರಿಯ ಭಾಗವಾಗಿ ಪ್ರಕಟವಾದಾಗ ಅದರ ಸ್ವರೂಪ ಬದಲಾಗಿತ್ತು; ಮತ್ತಷ್ಟು ಪ್ಯಾರಾಗಳು ಅದಕ್ಕೆ ಸೇರ್ಪಡೆಯಾಗಿದ್ದವು.
Last Updated 9 ಡಿಸೆಂಬರ್ 2025, 22:34 IST
ಆಳ–ಅಗಲ | ವಂದೇ ಮಾತರಂ: ಸ್ಫೂರ್ತಿಗೀತೆಯ ಸುತ್ತ ವಿವಾದದ ಜ್ವಾಲೆ

ಆಳ–ಅಗಲ | ಪೋಷಕರ ಆಯ್ಕೆ ಈಗಲೂ ಸರ್ಕಾರಿ ಶಾಲೆ, ಆದರೆ..

ಹೆಚ್ಚು ಆದಾಯ ಹೊಂದಿರುವ ಪೋಷಕರ ಒಲವು ಖಾಸಗಿ ಶಾಲೆ, ಇಂಗ್ಲಿಷ್ ಮಾಧ್ಯಮ
Last Updated 8 ಡಿಸೆಂಬರ್ 2025, 21:35 IST
ಆಳ–ಅಗಲ | ಪೋಷಕರ ಆಯ್ಕೆ ಈಗಲೂ ಸರ್ಕಾರಿ ಶಾಲೆ, ಆದರೆ..

ಸ್ಪೇಸ್ ಎಕ್ಸ್, ವರ್ಜಿನ್, ಬ್ಲೂ ಆರಿಜಿನ್: ಬಾಹ್ಯಾಕಾಶಕ್ಕೆ ಕರೆದೊಯ್ಯಲು ಪೈಪೋಟಿ

Blue Origin: ಬಾಹ್ಯಾಕಾಶಕ್ಕೆ ಕರೆದೊಯ್ದು ಮರಳಿ ಕರೆತರುವ ಪ್ರಯತ್ನದಲ್ಲಿ ‘ಬ್ಲೂ ಆರಿಜಿನ್‌’ ಬಾಹ್ಯಾಕಾಶ ಸಂಶೋಧನಾ ಕಂಪನಿ ಯಶಸ್ವಿಯಾಗಿ ಅಚ್ಚರಿ ಮೂಡಿಸಿದೆ. ಇದರ ಮೂಲಕ ಬಾಹ್ಯಾಕಾಶ ಯಾನವನ್ನು ಇನ್ನಷ್ಟು ಸ್ಪರ್ಧಾತ್ಮಕಗೊಳಿಸಿದೆ.
Last Updated 8 ಡಿಸೆಂಬರ್ 2025, 13:15 IST
ಸ್ಪೇಸ್ ಎಕ್ಸ್, ವರ್ಜಿನ್, ಬ್ಲೂ ಆರಿಜಿನ್: ಬಾಹ್ಯಾಕಾಶಕ್ಕೆ ಕರೆದೊಯ್ಯಲು ಪೈಪೋಟಿ

ಆಳ ಅಗಲ | ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಕಿವಿಯಾಗುವುದೇ ಸರ್ಕಾರ?

Regional Neglect: ಬೆಳಗಾವಿ ಅಧಿವೇಶನದ ಹೊತ್ತಿನಲ್ಲಿ, ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಅನೇಕ ಯೋಜನೆಗಳು ನನೆಗುದಿಗೆ ಬಿದ್ದಿವೆ. ನೀರಾವರಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಸೇರಿದಂತೆ ನೂರಾರು ಬೇಡಿಕೆಗಳಿಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ ಎಂಬ ಜನದನಿ ಹಬ್ಬುತ್ತಿದೆ.
Last Updated 8 ಡಿಸೆಂಬರ್ 2025, 1:48 IST
ಆಳ ಅಗಲ | ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಕಿವಿಯಾಗುವುದೇ ಸರ್ಕಾರ?

ಒಳನೋಟ | ನಿಗಮ– ಮಂಡಳಿಗಳು: ಸರ್ಕಾರ ಸಾಕುವ ಬಿಳಿಯಾನೆ

ರಾಜ್ಯದಲ್ಲಿ ಎಂಬತ್ತಕ್ಕೂ ಹೆಚ್ಚು ನಿಗಮ- ಮಂಡಳಿಗಳು ಸೇರಿದಂತೆ ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿ ಸಾರ್ವಜನಿಕ ವಲಯದ 125 ಉದ್ದಿಮೆಗಳಿವೆ. ಆ ಪೈಕಿ ಬಹುತೇಕ, ಇತ್ತೀಚಿನ ದಿನಗಳಲ್ಲಿ ‘ರಾಜಕೀಯ ಪುನರ್ವಸತಿ’ ಕೇಂದ್ರಗಳಾಗಿ ಪರಿವರ್ತಿತಗೊಂಡಿವೆ.
Last Updated 6 ಡಿಸೆಂಬರ್ 2025, 23:30 IST
ಒಳನೋಟ |  ನಿಗಮ– ಮಂಡಳಿಗಳು: ಸರ್ಕಾರ ಸಾಕುವ ಬಿಳಿಯಾನೆ
ADVERTISEMENT

ವಾರದ ವಿಶೇಷ | ಕಟಕಟೆಯಲ್ಲಿ ಪೊಲೀಸರು: ಬೇಲಿಯೇ ಹೊಲ ಮೇಯ್ದಾಗ

ಕರ್ನಾಟಕದ ಪೊಲೀಸರು ತಮ್ಮ ದಕ್ಷತೆ ಮತ್ತು ವೃತ್ತಿಪರತೆಗೆ ದೇಶದಲ್ಲಿಯೇ ಹೆಸರಾಗಿದ್ದರು. ಕಾನೂನು ಮೀರಿದವರನ್ನು ಅತ್ಯಂತ ಕ್ಷಿಪ್ರವಾಗಿ ಬಂಧಿಸಿ ಕಟಕಟೆಯಲ್ಲಿ ನಿಲ್ಲಿಸುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಪೊಲೀಸರೇ ಕಟಕಟೆಯಲ್ಲಿ ನಿಲ್ಲುತ್ತಿದ್ದಾರೆ.
Last Updated 5 ಡಿಸೆಂಬರ್ 2025, 23:30 IST
ವಾರದ ವಿಶೇಷ | ಕಟಕಟೆಯಲ್ಲಿ ಪೊಲೀಸರು: ಬೇಲಿಯೇ ಹೊಲ ಮೇಯ್ದಾಗ

ಆಳ–ಅಗಲ | ರಷ್ಯಾ–ಭಾರತ ಸಂಬಂಧ: ಬಿಕ್ಕಟ್ಟಿನ ಕಾಲದ ಸ್ನೇಹಬಂಧ

Putin India Visit : ಭಾರತ ಮತ್ತು ರಷ್ಯಾವು ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಎರಡೂ ದೇಶಗಳಿಗೆ ಈ ಭೇಟಿ ಮಹತ್ವದ್ದು.
Last Updated 4 ಡಿಸೆಂಬರ್ 2025, 23:30 IST
ಆಳ–ಅಗಲ | ರಷ್ಯಾ–ಭಾರತ ಸಂಬಂಧ: ಬಿಕ್ಕಟ್ಟಿನ ಕಾಲದ ಸ್ನೇಹಬಂಧ

ಚೀನಾದಲ್ಲಿ ಕಾಂಡೋಮ್ ತುಟ್ಟಿ: ಭಾರತಕ್ಕೆ ಪಾಠವಾಗಲಿದೆಯೇ ಸರ್ಕಾರದ ನಿರ್ಧಾರ?

China Condom Tax: ಚೀನಾದಲ್ಲಿ ಜನನ ಪ್ರಮಾಣ ಕುಸಿತ ಕಂಡ ಹಿನ್ನೆಲೆಯಲ್ಲಿ, ಜನಸಂಖ್ಯೆ ಹೆಚ್ಚಿಸಲು ಚೀನಾ ಸರ್ಕಾರ ಕಾಂಡೋಮ್ ಮತ್ತು ಗರ್ಭನಿರೋಧಕ ಉತ್ಪನ್ನಗಳ ಮೇಲಿನ ತೆರಿಗೆ ಶೇ 13ಕ್ಕೆ ಏರಿಸುವ ಹೊಸ ನೀತಿಯನ್ನು ಜಾರಿಗೆ ತಂದಿದೆ
Last Updated 4 ಡಿಸೆಂಬರ್ 2025, 11:21 IST
ಚೀನಾದಲ್ಲಿ ಕಾಂಡೋಮ್ ತುಟ್ಟಿ: ಭಾರತಕ್ಕೆ ಪಾಠವಾಗಲಿದೆಯೇ ಸರ್ಕಾರದ ನಿರ್ಧಾರ?
ADVERTISEMENT
ADVERTISEMENT
ADVERTISEMENT