ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಮಗ್ರ ಮಾಹಿತಿ

ADVERTISEMENT

ಆಳ–ಅಗಲ: ಹೊರದೇಶಗಳ ಆಂತರಿಕ ವ್ಯವಹಾರದಲ್ಲಿ ಅಮೆರಿಕ ಹಸ್ತಕ್ಷೇಪ

ಇಸ್ರೇಲ್ ಜತೆಗೂಡಿ ಇರಾನ್ ಮೇಲೆ ದಾಳಿ; ರಾಜಕೀಯ, ಆರ್ಥಿಕ ಹಿತಾಸಕ್ತಿಯೇ ಮೂಲ ಕಾರಣ
Last Updated 1 ಮಾರ್ಚ್ 2026, 22:57 IST
ಆಳ–ಅಗಲ: ಹೊರದೇಶಗಳ ಆಂತರಿಕ ವ್ಯವಹಾರದಲ್ಲಿ ಅಮೆರಿಕ ಹಸ್ತಕ್ಷೇಪ

ಒಳನೋಟ: ನೆಡುತೋಪಿನಿಂದ ವನ ವಿಸ್ತರಣೆ?

ದಶಕದಲ್ಲಿ ಅರಣ್ಯ ಏರಿಕೆ –ವಿಜಯ‍ಪುರದಲ್ಲಿ ಹೆಚ್ಚಿದ ಹಸಿರು
Last Updated 28 ಫೆಬ್ರುವರಿ 2026, 23:30 IST
ಒಳನೋಟ: ನೆಡುತೋಪಿನಿಂದ ವನ ವಿಸ್ತರಣೆ?

ಒಳನೋಟ | ಕೋಟಿ ವೃಕ್ಷ ಅಭಿಯಾನಕ್ಕೆ ಜನ ಸಹಭಾಗಿತ್ವ: ಹಸಿರಾಗುತ್ತಿದೆ ವಿಜಯಪುರ

Vijayapura Greenery: ರಾಜ್ಯದಲ್ಲೇ ಅತೀ ಕಡಿಮೆ ಅಂದರೆ, ಕೇವಲ ಶೇ 0.17ರಷ್ಟು ಅರಣ್ಯ ಪ್ರದೇಶ ಇರುವ ವಿಜಯಪುರ ಜಿಲ್ಲೆಯಲ್ಲಿ ಕಳೆದ ಒಂದೂವರೆ ದಶಕದ ಈಚೆಗೆ ಅನುಷ್ಠಾನಗೊಂಡ ವಿವಿಧ ನೀರಾವರಿ ಯೋಜನೆಗಳು, ನರೇಗಾ ಹಾಗೂ ಎಂ.ಬಿ.ಪಾಟೀಲರ ಅಭಿಯಾನದಿಂದ ಹಸಿರು ಹೆಚ್ಚಿದೆ.
Last Updated 28 ಫೆಬ್ರುವರಿ 2026, 23:30 IST
ಒಳನೋಟ | ಕೋಟಿ ವೃಕ್ಷ ಅಭಿಯಾನಕ್ಕೆ ಜನ ಸಹಭಾಗಿತ್ವ: ಹಸಿರಾಗುತ್ತಿದೆ ವಿಜಯಪುರ

ಮಾರ್ಚ್‌ 1ರಿಂದ SIM ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌, ಟೆಲಿಗ್ರಾಂ ಬಳಕೆ ಸಾಧ್ಯ

SIM Verification: ಮಾರ್ಚ್‌ 1ರಿಂದ ಸಿಮ್‌ ಇಲ್ಲದೆ ವಾಟ್ಸ್‌ಆ್ಯಪ್‌, ಟೆಲಿಗ್ರಾಂ ಸೇರಿ ಮೆಸೇಜಿಂಗ್ ಆ್ಯಪ್‌ಗಳನ್ನು ಬಳಸಲು ಸಾಧ್ಯವಿಲ್ಲ. ಸಿಮ್ ಬೈಂಡಿಂಗ್ ಮೂಲಕ ಸೈಬರ್ ವಂಚನೆ ತಡೆಗೆ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ.
Last Updated 28 ಫೆಬ್ರುವರಿ 2026, 11:32 IST
ಮಾರ್ಚ್‌ 1ರಿಂದ SIM ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌, ಟೆಲಿಗ್ರಾಂ ಬಳಕೆ ಸಾಧ್ಯ

ವಾರದ ವಿಶೇಷ | ಅಪಾಯಕಾರಿ ಸಾಮಾಜಿಕ ಜಾಲತಾಣಗಳ ನಿಷೇಧ ಸೂಕ್ತ: ತಜ್ಞರ ಅಭಿಪ್ರಾಯ

16 ವರ್ಷದೊಳಗಿನವರ ಮೊಬೈಲ್‌ ಬಳಕೆ ನಿರ್ಬಂಧಿಸುವ ಪ್ರಸ್ತಾವದ ಬಗ್ಗೆ ತಜ್ಞರ ಅಭಿಪ್ರಾಯ
Last Updated 27 ಫೆಬ್ರುವರಿ 2026, 23:30 IST
ವಾರದ ವಿಶೇಷ | ಅಪಾಯಕಾರಿ ಸಾಮಾಜಿಕ ಜಾಲತಾಣಗಳ ನಿಷೇಧ ಸೂಕ್ತ: ತಜ್ಞರ ಅಭಿಪ್ರಾಯ

ವಾರದ ವಿಶೇಷ| ಮಕ್ಕಳಿಗೆ ಮೊಬೈಲ್ ನಿರ್ಬಂಧ ಬೇಕಿದೆ ಪರ್ಯಾಯ ದಾರಿ: ತಜ್ಞರ ಅಭಿಪ್ರಾಯ

16 ವರ್ಷದೊಳಗಿನವರ ಮೊಬೈಲ್‌ ಬಳಕೆ ನಿರ್ಬಂಧಿಸುವ ಪ್ರಸ್ತಾವದ ಬಗ್ಗೆ ತಜ್ಞರ ಅಭಿಪ್ರಾಯ
Last Updated 27 ಫೆಬ್ರುವರಿ 2026, 23:30 IST
ವಾರದ ವಿಶೇಷ| ಮಕ್ಕಳಿಗೆ ಮೊಬೈಲ್ ನಿರ್ಬಂಧ ಬೇಕಿದೆ ಪರ್ಯಾಯ ದಾರಿ: ತಜ್ಞರ ಅಭಿಪ್ರಾಯ

ಭಾರತಕ್ಕೆ ಸಿಗಲಿದೆಯೇ ಐರನ್ ಡೋಮ್ ತಂತ್ರಜ್ಞಾನ?: ಮೋದಿ ಇಸ್ರೇಲ್ ಭೇಟಿಯಲ್ಲಿ ಚರ್ಚೆ

Iron Beam Technology: ಇಸ್ರೇಲ್ ಪ್ರವಾಸಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಉಭಯ ದೇಶಗಳ ನಡುವಿನ ಅನೇಕ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ನಿರೀಕ್ಷೆಯಂತೆ ಭಾರತ ಮತ್ತು ಇಸ್ರೇಲ್ ನಡುವೆ ಕೃತಕ ಬುದ್ಧಿಮತ್ತೆ, ರಕ್ಷಣೆ ಮತ್ತು ಕೃಷಿ ಒಳಗೊಂಡ 16 ಒಪ್ಪಂದಗಳಿಗೆ ಸಹಿ ಮಾಡಿದ್ದಾರೆ.
Last Updated 27 ಫೆಬ್ರುವರಿ 2026, 7:40 IST
ಭಾರತಕ್ಕೆ ಸಿಗಲಿದೆಯೇ ಐರನ್ ಡೋಮ್ ತಂತ್ರಜ್ಞಾನ?: ಮೋದಿ ಇಸ್ರೇಲ್ ಭೇಟಿಯಲ್ಲಿ ಚರ್ಚೆ
ADVERTISEMENT

ವಿದೇಶ ವಿದ್ಯಮಾನ: ಡ್ರಗ್ಸ್‌ ಹುತ್ತವ ಬಡಿದು ಹುಯಿಲೆಬ್ಬಿಸಿದ ಮೆಕ್ಸಿಕೊ

ಪಾತಕಿ ಹತ್ಯೆ ನಂತರ ದೇಶದ ಹಲವೆಡೆ ಹಿಂಸಾಚಾರ; ಮಾದಕ ವಸ್ತು ಕಳ್ಳಸಾಗಣೆ ಕೂಟದ ಹಿಂದಿದೆ ವ್ಯವಸ್ಥಿತ ಜಾಲ
Last Updated 26 ಫೆಬ್ರುವರಿ 2026, 23:30 IST
ವಿದೇಶ ವಿದ್ಯಮಾನ: ಡ್ರಗ್ಸ್‌ ಹುತ್ತವ ಬಡಿದು ಹುಯಿಲೆಬ್ಬಿಸಿದ ಮೆಕ್ಸಿಕೊ

Fact Check: ಪೊಲೀಸರ ಗುಂಪು ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬುವುದು ಸುಳ್ಳು

Fake News Alert: ಪೊಲೀಸರ ಗುಂಪೊಂದು ಬೈಕ್‌ಗಳಲ್ಲಿ ಬರುವ ಯುವಕರ ಮೇಲೆ ಹಲ್ಲೆ ನಡೆಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಜರಂಗ ದಳದ ಸದಸ್ಯರು ಮಸೀದಿಯ ಮುಂದೆ ಪ್ರಾರ್ಥನಾ ಸಮಯದಲ್ಲಿ ಗದ್ದಲ ಉಂಟುಮಾಡಲು ಪ್ರಯತ್ನಿಸಿದಾಗ ಪೊಲೀಸರು ಲಾಠಿ ಬೀಸಿದರು.
Last Updated 26 ಫೆಬ್ರುವರಿ 2026, 23:30 IST
Fact Check: ಪೊಲೀಸರ ಗುಂಪು ಯುವಕರ ಮೇಲೆ ಹಲ್ಲೆ  ಮಾಡಿದ್ದಾರೆ ಎಂಬುವುದು ಸುಳ್ಳು

ಎರಡೇ ವರ್ಷದಲ್ಲಿ ‘ಕೇರಳಂ‘ ಆಯ್ತು; 27 ವರ್ಷಗಳಿಂದ ಈಡೇರಿಲ್ಲ ‘ಬಾಂಗ್ಲಾ‘ ಯತ್ನ

West Bengal Name Change: ಕೇರಳವನ್ನು ‘ಕೇರಳಂ’ ಎಂದು ಬದಲಿಸುವ ಪ್ರಕ್ರಿಯೆಗೆ ಕೇಂದ್ರ ಸಮ್ಮತಿ ನೀಡಿದ ಹಿನ್ನೆಲೆ, ಪಶ್ಚಿಮ ಬಂಗಾಳದ ದೀರ್ಘಕಾಲದ ಹೆಸರು ಬದಲಾವಣೆ ಯತ್ನ ಮತ್ತೆ ಚರ್ಚೆಗೆ ಬಂದಿದೆ.
Last Updated 26 ಫೆಬ್ರುವರಿ 2026, 13:24 IST
ಎರಡೇ ವರ್ಷದಲ್ಲಿ ‘ಕೇರಳಂ‘ ಆಯ್ತು; 27 ವರ್ಷಗಳಿಂದ ಈಡೇರಿಲ್ಲ ‘ಬಾಂಗ್ಲಾ‘ ಯತ್ನ
ADVERTISEMENT
ADVERTISEMENT
ADVERTISEMENT