ವರದಿಗಳ ಪ್ರಕಾರ, ನೂರು ವರ್ಷಗಳ ಇತಿಹಾಸವುಳ್ಳ ದೇವಸ್ಥಾನಕ್ಕೆ ಸೇರಿರುವ ಭೂಮಿಯು ‘ಕೃಷ್ಣ–ರಾಮ್’ (ದೇವರಾದ ಕೃಷ್ಣ, ರಾಮ) ಹೆಸರಿನಲ್ಲಿತ್ತು. ಹೆಸರನ್ನು ಸ್ವಲ್ಪ ತಿದ್ದುಪಡಿ ಮಾಡಿ ಕೃಷ್ಣರಾಮ್ ‘ಮೃತರಾಗಿದ್ದಾರೆ‘ ಎಂದು ಕೆಲ ದಶಕಗಳ ಹಿಂದೆ ವಾರಸುದಾರ ಎಂದು ಗಯಾಪ್ರಸಾದ್ ಎಂಬವರ ಹೆಸರಿಗೆಭೂಮಿ ‘ವರ್ಗಾಯಿಸಲಾಗಿದೆ.