‘ಆದ್ಯತಾ ನೀತಿಗೆ ಅನುಗುಣವಾಗಿ ಭಾರತವು ಶ್ರೀಲಂಕಾದ ಜನರಿಗೆ ಈಗ ಎದುರಾಗಿರುವ ತೊಂದರೆಗಳನ್ನು ನಿವಾರಿಸಲು ಆರ್ಥಿಕ ಸಹಾಯ ನೀಡುತ್ತಿದೆ. ಈ ವರ್ಷವೇ ಭಾರತವು ₹ 27 ಸಾವಿರ ಕೋಟಿ ಆರ್ಥಿಕ ನೆರವು ವಿಸ್ತರಣೆಗೆ ಮುಂದಾಗಿದೆ. ಇದಲ್ಲದೇ, ಆಹಾರ, ಔಷಧಿ ಸೇರಿದಂತೆ ಮತ್ತಿತರರ ಅಗತ್ಯ ವಸ್ತುಗಳ ಕೊರತೆಯನ್ನು ತಗ್ಗಿಸಲು ಭಾರತದ ಜನರು ನೆರವು ನೀಡಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.