<p><strong>ಬೆಂಗಳೂರು:</strong> ರಾಜ್ಯದಲ್ಲಿ ಚುನಾವಣೆ ನಡೆಯಲಿರುವ ಒಟ್ಟು 25 ವಿಧಾನ ಪರಿಷತ್ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಬಿಜೆಪಿಯು ಶುಕ್ರವಾರ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.</p>.<p><strong>ಕ್ಷೇತ್ರ ಮತ್ತು ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ</strong></p>.<ol> <li>ಕೊಡಗು – ಸುಜಾ ಕುಶಾಲಪ್ಪ</li> <li>ದಕ್ಷಿಣ ಕನ್ನಡ– ಕೋಟ ಶ್ರೀನಿವಾಸ ಪೂಜಾರಿ</li> <li>ಚಿಕ್ಕಮಗಳೂರು– ಎಂ.ಕೆ ಪ್ರಾಣೇಶ್</li> <li>ಶಿವಮೊಗ್ಗ– ಡಿ.ಎಸ್ ಅರುಣ್</li> <li>ಧಾರವಾಡ – ಪ್ರದೀಪ್ ಶೆಟ್ಟರ್</li> <li>ಬೆಳಗಾವಿ – ಮಹಂತೇಶ ಕವಟಗಿಮಠ</li> <li>ಕಲಬುರಗಿ – ಬಿ.ಜಿ ಪಾಟೀಲ್</li> <li>ಚಿತ್ರದುರ್ಗ – ಕೆ.ಎಸ್ ನವೀನ್</li> <li>ಮೈಸೂರು – ರಘು ಕೌಟಿಲ್ಯ</li> <li>ಹಾಸನ – ವಿಶ್ವನಾಥ್</li> <li>ಉತ್ತರ ಕನ್ನಡ– ಗಣಪತಿ ಉಳ್ವೇಕರ್</li> <li>ಬೀದರ್– ಪ್ರಕಾಶ್ ಖಂಡ್ರೆ</li> <li>ಬೆಂಗಳೂರು – ಗೋಪಿನಾಥ್ ರೆಡ್ಡಿ</li> <li>ಮಂಡ್ಯ – ಮಂಜು ಕೆ.ಆರ್ ಪೇಟೆ</li> <li>ಕೋಲಾರ – ಕೆ.ಎನ್ ವೇಣುಗೋಪಾಲ್</li> <li>ರಾಯಚೂರು – ವಿಶ್ವನಾಥ್ ಎ ಬನಹಟ್ಟಿ</li> <li>ಬೆಂಗಳೂರು ಗ್ರಾಮಾಂತರ– ಬಿ.ಎಂ ನಾರಾಯಣಸ್ವಾಮಿ</li> <li>ಬಳ್ಳಾರಿ – ವೈ ಎಂ ಸತೀಶ್</li> <li>ತುಮಕೂರು – ಎನ್. ಲೋಕೇಶ್</li> <li>ವಿಜಯಪರು – ಪಿ.ಚ್ ಪೂಜಾರ್</li></ol>.<p>ಚುನಾವಣೆಗೆ ನಾಮಪತ್ರ ಸಲ್ಲಿಸಲು ನ. 23 ಕೊನೆ ದಿನವಾಗಿದ್ದು, ನ. 24ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ನ. 26 ಕಡೆ ದಿನವಾಗಿರಲಿದೆ.</p>.<p>ಡಿ. 10ರಂದು ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದ್ದು, ಡಿ. 14ರಂದು ಫಲಿತಾಂಶ ಹೊರಬೀಳಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಜ್ಯದಲ್ಲಿ ಚುನಾವಣೆ ನಡೆಯಲಿರುವ ಒಟ್ಟು 25 ವಿಧಾನ ಪರಿಷತ್ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಬಿಜೆಪಿಯು ಶುಕ್ರವಾರ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.</p>.<p><strong>ಕ್ಷೇತ್ರ ಮತ್ತು ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ</strong></p>.<ol> <li>ಕೊಡಗು – ಸುಜಾ ಕುಶಾಲಪ್ಪ</li> <li>ದಕ್ಷಿಣ ಕನ್ನಡ– ಕೋಟ ಶ್ರೀನಿವಾಸ ಪೂಜಾರಿ</li> <li>ಚಿಕ್ಕಮಗಳೂರು– ಎಂ.ಕೆ ಪ್ರಾಣೇಶ್</li> <li>ಶಿವಮೊಗ್ಗ– ಡಿ.ಎಸ್ ಅರುಣ್</li> <li>ಧಾರವಾಡ – ಪ್ರದೀಪ್ ಶೆಟ್ಟರ್</li> <li>ಬೆಳಗಾವಿ – ಮಹಂತೇಶ ಕವಟಗಿಮಠ</li> <li>ಕಲಬುರಗಿ – ಬಿ.ಜಿ ಪಾಟೀಲ್</li> <li>ಚಿತ್ರದುರ್ಗ – ಕೆ.ಎಸ್ ನವೀನ್</li> <li>ಮೈಸೂರು – ರಘು ಕೌಟಿಲ್ಯ</li> <li>ಹಾಸನ – ವಿಶ್ವನಾಥ್</li> <li>ಉತ್ತರ ಕನ್ನಡ– ಗಣಪತಿ ಉಳ್ವೇಕರ್</li> <li>ಬೀದರ್– ಪ್ರಕಾಶ್ ಖಂಡ್ರೆ</li> <li>ಬೆಂಗಳೂರು – ಗೋಪಿನಾಥ್ ರೆಡ್ಡಿ</li> <li>ಮಂಡ್ಯ – ಮಂಜು ಕೆ.ಆರ್ ಪೇಟೆ</li> <li>ಕೋಲಾರ – ಕೆ.ಎನ್ ವೇಣುಗೋಪಾಲ್</li> <li>ರಾಯಚೂರು – ವಿಶ್ವನಾಥ್ ಎ ಬನಹಟ್ಟಿ</li> <li>ಬೆಂಗಳೂರು ಗ್ರಾಮಾಂತರ– ಬಿ.ಎಂ ನಾರಾಯಣಸ್ವಾಮಿ</li> <li>ಬಳ್ಳಾರಿ – ವೈ ಎಂ ಸತೀಶ್</li> <li>ತುಮಕೂರು – ಎನ್. ಲೋಕೇಶ್</li> <li>ವಿಜಯಪರು – ಪಿ.ಚ್ ಪೂಜಾರ್</li></ol>.<p>ಚುನಾವಣೆಗೆ ನಾಮಪತ್ರ ಸಲ್ಲಿಸಲು ನ. 23 ಕೊನೆ ದಿನವಾಗಿದ್ದು, ನ. 24ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ನ. 26 ಕಡೆ ದಿನವಾಗಿರಲಿದೆ.</p>.<p>ಡಿ. 10ರಂದು ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದ್ದು, ಡಿ. 14ರಂದು ಫಲಿತಾಂಶ ಹೊರಬೀಳಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>