ನಂಬೂದಿರಿ ಅವರು ರಚಿಸಿದ ಕೃತಿಗಳುಸಂಪ್ರದಾಯ ಮತ್ತು ಆಧುನಿಕತೆಯ ಸಮ್ಮಿಳಿತದ ಪ್ರಧಾನ ವಸ್ತುವಿಷಯಗಳಿಗೆ ಹೆಸರುವಾಸಿಯಾಗಿವೆ. ಇವರ ಗಮನಾರ್ಹ ಕೃತಿಗಳೆಂದರೆ ‘ಸ್ವಾದಂದ್ರ್ಯತ್ತೆ ಕುರಿಚ್ಚ್ ಒರು ಗೀದಂ’(ಸ್ವಾತಂತ್ರ್ಯದ ಕುರಿತ ಹಾಡು), ‘ಭೂಮಿಗೀದಂಙಳ್’(ಭೂಮಿಗೀತೆಗಳು), ‘ಇಂಡಿಯಾ ಎನ್ನ ವಿಗಾರಂ’(ಭಾರತ ಎಂಬ ಭಾವುಕತನ), ‘ಅಪರಾಜಿತ’, ‘ಆರಣ್ಯಗಂ’(ಆರಣ್ಯಕ), ‘ಪ್ರಣಯಗೀದಙಳ್’ (ಪ್ರಣಯಗೀತೆಗಳು) ಹಾಗೂ ‘ಉಜ್ಜಯಿನಿಯಿಲೆ ರಾಪ್ಪಗಲುಗಳ್ (ಉಜ್ಜಯಿನಿಯ ರಾತ್ರಿ ಮತ್ತು ಹಗಲು).