ಕಾಗೆ, ಪಾರಿವಾಳ ಹಾಗೂ ಗಿಣಿ ಸೇರಿದಂತೆ ವಿವಿಧ ಪಕ್ಷಿಗಳ ರಕ್ಷಣೆ ಕೋರಿ ಜನರು ಕರೆ ಮಾಡುತ್ತಾರೆ. ಇನ್ನು, ಮನೆ ಬಳಿ ತೋಡಿರುವ ತಗ್ಗುಗಳು, ಕಾಲುವೆ ಇಲ್ಲವೇ ಒಳಚರಂಡಿಗಳಲ್ಲಿ ಪ್ರಾಣಿಗಳು ಸಿಕ್ಕಿಹಾಕಿಕೊಂಡಿರುವ ನಿದರ್ಶನಗಳಿವೆ. ಅದರಲ್ಲೂ ಹಸು, ನಾಯಿ ಮತ್ತು ಬೆಕ್ಕುಗಳೇ ಹೆಚ್ಚು ಸಂಕಷ್ಟಕ್ಕೆ ಸಿಲುಕುವ ಪ್ರಾಣಿಗಳಾಗಿವೆ ಎಂದರು.