‘2016ರಲ್ಲಿ ದೆಹಲಿ ಮತ್ತು ಭಾರತದ ಹಲವೆಡೆ ದಾಳಿ ನಡೆಸಲು ಬಹದ್ದೂರ್ ಆಲಿ ತನ್ನ ಸಹಚರರಾದ ಅಬು ಸಾದ್ ಮತ್ತು ಅಬು ದಾರ್ದಾ ಅವರೊಂದಿಗೆ ಜಮ್ಮು ಮತ್ತು ಕಾಶ್ಮೀರದ ಗಡಿಯನ್ನು ದಾಟಿ ಬಂದಿದ್ದರು. ಬಹದ್ದೂರ್ ಅಲಿಯನ್ನು ಕುಪ್ವಾರಾದಲ್ಲಿ ಬಂಧಿಸಲಾಗಿತ್ತು.2017ರ ಜನವರಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು’ ಎಂದು ಅಧಿಕಾರಿ ಹೇಳಿದರು.