ಹಿಂದಿ ಮಾಸ ಭಾದ್ರಪದ 15ನೇ ದಿನದಂದು (ಶನಿಚಾರಿ ಅಮಾವಾಸ್ಯೆ) ಕಲ್ಲು ತೂರಾಟ ಹಬ್ಬ ನಡೆಯುತ್ತದೆ. ಜಾಮ್ ನದಿಯ ಉಭಯ ತಟದಲ್ಲಿರುವ ಹಳ್ಳಿಗಳ ನಿವಾಸಿಗಳು ಈ ಆಚರಣೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.
ಪೊಲೀಸರ ಉಪಸ್ಥಿತಿಯಿದ್ದರೂ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸುತ್ತಿಲ್ಲ. ಸ್ಥಳೀಯಾಡಳಿತದಿಂದ ಸಾರ್ವಜನಿಕ ರಜೆ ಘೋಷಿಸಲಾಗುತ್ತದೆ. ಮದ್ಯಮಾರಾಟ ನಿಷೇಧಿಸಲಾಗುತ್ತದೆ.