ವಿಶ್ವಸಂಸ್ಥೆ: ‘ಗಡಿ ರೇಖೆಯುದ್ದಕ್ಕೂ ಭಯೋತ್ಪಾದನಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು, ಪಾಕಿಸ್ತಾನವು ಕೋವಿಡ್–19 ಪರಿಸ್ಥಿತಿಯ ಲಾಭ ಪಡೆಯುತ್ತಿದೆ’ ಎಂದು ಭಾರತ ಕಟುವಾಗಿ ಟೀಕಿಸಿದೆ. ಅಲ್ಲದೆ, ದ್ವೇಷ ಭಾಷಣಗಳ ಮೂಲಕ ಭಾರತದಲ್ಲಿ ಧಾರ್ಮಿಕ ಸಮುದಾಯಗಳ ನಡುವೆ ಪ್ರತ್ಯೇಕತಾ ಭಾವನೆ ಮೂಡಿಸುತ್ತಿದೆ ಎಂದೂ ಆರೋಪಿಸಿದೆ.