‘ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ, ಲಾಬಿ ಮತ್ತು ಪ್ರಭಾವ ಬೀರುವಿಕೆ ಕುರಿತು ತನಿಖೆ ನಡೆಸಲು ಫ್ರಾನ್ಸ್ ಆದೇಶಿಸಿ 24 ಗಂಟೆ ಕಳೆದಿದೆ. ಇಡೀ ದೇಶ ಮತ್ತು ಇಡೀ ಜಗತ್ತು ಈಗ ದೆಹಲಿಯತ್ತ ನೋಡುತ್ತಿದೆ. ಆದರೆ ಕೇಂದ್ರ ಸರ್ಕಾರದ ಈ ಮೌನವೇಕೆ’ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಪ್ರಶ್ನಿಸಿದ್ದಾರೆ.