‘ಅವರಷ್ಟು ಚೆನ್ನಾಗಿ ಬದಕಿದವರು ಯಾರೂ ಇರಲಿಕ್ಕಿಲ್ಲ. ಯಾವಾಗಲೂ ‘ಆನಂದ್ ಕರೋ’ (ಜೀವನದಲ್ಲಿ ಸದಾ ಆನಂದವಾಗಿರಿ) ಎನ್ನುತ್ತಿದ್ದರು. ಉತ್ತಮ ಗಂಡ, ಅಪ್ಪ, ಅಜ್ಜ, ಮುತ್ತಜ್ಜರಾಗಿದ್ದ ಬಾಲಕೃಷ್ಣ ದೋಶಿ ಅವರು ನಿಧನರಾದರು ಎಂದು ತಿಳಿಸಲು ದುಃಖಿತರಾಗಿದ್ದೇವೆ’ ಎಂದು ದೋಶಿ ಅವರ ಕುಟುಂಬ ಸದಸ್ಯರು ಹೇಳಿಕೆ ನೀಡಿದ್ದಾರೆ.