ಲೆ.ಕರ್ನಲ್ (ನಿವೃತ್ತ) ಇಂದ್ರಜಿತ್ ಅವರು ಇಂಡಿಯಾ ಟುಡೆಯೊಂದಿಗೆ ಮಾತನಾಡಿ, ಅಭಿನಂದನೆಗಳು ಭಾರತ, ನೀವು ನನ್ನ ಮಗನನ್ನು ಬಂಧಿಸಿದ್ದೀರಿ, ಮುಂದಿನ ದಿನಗಳಲ್ಲಿ ಆ ಸಾಲಿನಲ್ಲಿ ನನ್ನ ಮಗಳಿದ್ದಾಳೆ ಎಂಬುದು ನನಗೆ ಖಚಿತವಾಗಿದೆ ಮತ್ತು ಅದರ ನಂತರ ಯಾರು ಎಂದು ನನಗೆ ತಿಳಿದಿಲ್ಲ. ಮಧ್ಯಮ ವರ್ಗದ ಕುಟುಂಬವನ್ನು ತುಂಬ ಪರಿಣಾಮಕಾರಿಯಾಗಿ ನೀವು ಕೆಡವಿದ್ದೀರಿ. ಆದರೆ ನ್ಯಾಯದ ಸಲುವಾಗಿ, ಎಲ್ಲವೂ ಸಮರ್ಥನೀಯವಾಗಿದೆ. ಜೈ ಹಿಂದ್' ಎಂದಿದ್ದಾರೆ.