ಈ ಮಧ್ಯೆ, ಜಾಹೀರಾತನ್ನು ಹಿಂಪಡೆಯುವಂತೆ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಮುಖರ್ಜಿ ಅವರಿಗೆ 24 ಗಂಟೆಗಳ ಗಡುವು ನೀಡಿದ್ದರು. ಜಾಹೀರಾತು ವಿವಾದದ ರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಎಲ್ಲ ಕಡೆಗಳಿಂದ ಹಿಂಪಡೆದಿದ್ದಾರೆ.
‘ಈ ಜಾಹೀರಾತು ಸಮಾಜದ ಭಾವನಗೆಗಳಿಗೆ ಧಕ್ಕೆ ತಂದಿದೆ. ಇದು ನಮಗೆ ತುಂಬಾ ಬೇಸರ ತರಿಸಿದೆ,’ ಎಂದು ಸಬ್ಯಸಾಚಿ ಹೇಳಿದರು.