ನ್ಯಾಯಾಧೀಶರಾದ ಆರ್. ಎಫ್. ನಾರಿಮನ್ ಅವರು ಅಧ್ಯಕ್ಷತೆ ವಹಿಸಿದ್ದ ಪೀಠ, ಎಲ್ಲ ಜನರ ಧಾರ್ಮಿಕ ಭಾವನೆ ಮತ್ತು ಇತರ ಅಗತ್ಯಗಳ ಹೊರತಾಗಿಯೂ, ಜನರ ಜೀವಿಸುವ ಹಕ್ಕು ಅಮೂಲ್ಯವಾಗಿದೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಜನರನ್ನು ಸೇರಿಸಿ ರಥ ಯಾತ್ರೆ ನಡೆಸುವುದು ಸೂಕ್ತವಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.