‘ಹಣಕಾಸಿನ ಸವಾಲು ಇದೆ. 2020ರಲ್ಲಿ ಗಮನಾರ್ಹವಾದ ಸಮಸ್ಯೆಗಳಿಗೆ ತುತ್ತಾದವರಿಗಾಗಿ ಲಾಭದಾಯಕ ನಿರ್ಧಾರಗಳನ್ನು ಪ್ರಬುಧ್ದರೀತಿಯಲ್ಲಿ ಕೈಗೊಳ್ಳಬೇಕು. ಸಾಮಾಜಿಕ ಕಾರ್ಯಗಳಿಗೆ ಮಾಡುವ ಖರ್ಚಿನಲ್ಲಿ ಯಾವುದೇ ಕಡಿತವಾಗುವುದಿಲ್ಲ ಎಂದು ಭಾವಿಸುತ್ತೇನೆ. ಮೂಲಸೌಕರ್ಯ, ಆರೋಗ್ಯ ರಕ್ಷಣೆ, ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಮುಂದುವರಿಸಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸುವ ಮತ್ತು ಉದ್ಯೋಗಿಗಳಿಗೆ ಆದಾಯ ಹೆಚ್ಚಿಸುವ ಸೂಚನೆಗಳನ್ನು ನೀಡಬೇಕಿದೆ’ ಎಂದಿದ್ದಾರೆ.