ಬುಂದೇಲ್ಖಂಡ್ ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವ ಕುರಿತ ಪ್ರಶ್ನೆಗೆ ಉತ್ತರಿಸುವ ವೇಳೆ ನೀರಾವರಿ ಸಚಿವ ಮಹೇಂದ್ರ ಸಿಂಗ್, ಅಜಯ್ಕುಮಾರ್ ಲಲ್ಲು ಅವರನ್ನು ‘ಅಧ್ಯಕ್ಷರೆಂದು ಕರೆಯುತ್ತಾರಲ್ಲಾ‘ ಎಂದರು. ಜತೆಗೆ ರಾಹುಲ್ ಗಾಂಧಿ ಹೆಸರನ್ನು ಹೇಳಿ, ‘ಇವರೆಲ್ಲ ಗರಿಷ್ಠ ಸುಳ್ಳುಗಳನ್ನು ಹೇಳುತ್ತಾರೆ‘ ಎಂದು ಅಣಕಿಸುವಂತೆ ಮಾತನಾಡಿದರು.