ಇಡೀ ಪೂರ್ವ ಭಾರತ ಅಂದರೆ ಬಿಹಾರ, ಒಡಿಶಾ, ಬಂಗಾಳ, ಅಸ್ಸಾಂ ಅಥವಾ ಇತರ ಈಶಾನ್ಯ ರಾಜ್ಯಗಳು ಅಪಾರ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳನ್ನು ಹೊಂದಿವೆ. ಪಶ್ಚಿಮ ಭಾರತದೊಂದಿಗಿನ ಅದರ ಅಭಿವೃದ್ಧಿ ಅಂತರವನ್ನು ನಿವಾರಿಸಲು ಇಲ್ಲಿನ ಮೂಲಸೌಕರ್ಯ ಮತ್ತು ಉದ್ಯಮವನ್ನು ಹೆಚ್ಚಿಸಲು ತಮ್ಮ ಸರ್ಕಾರ ಕೆಲಸ ಮಾಡಿದೆ ಎಂದು ಅವರು ಹೇಳಿದರು.