ಕಮಲ್, ಅಮರ್, ನಾಗೇಂದ್ರ ಮತ್ತು ಸುರೇಶ್ ಅವರು ಪರೀಕ್ಷೆಯನ್ನು ಬೇರೆಯವರಿಂದ ಬರೆಸಿದ್ದರು. ನಾಗೇಂದ್ರ ಅವರ ಬದಲಾಗಿ ರವಿಕುಮಾರ್ ಅವರು ಪರೀಕ್ಷೆ ಬರೆದಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 419 (ಸೋಗು ಹಾಕುವುದು), 420 (ವಂಚನೆ), 467 (ಭದ್ರತೆಯ ವರ್ಗಾವಣೆ), 468 (ದಾಖಲೆಗಳ ನಕಲು) ಮತ್ತು 471 (ನಕಲಿ ದಾಖಲೆಗಳ ಬಳಕೆ) ಅಡಿ ಅವರೆಲ್ಲರನ್ನೂ ದೋಷಿಗಳೆಂದು ಪರಿಗಣಿಸಲಾಗಿದೆ.