‘ಇದು, ಮೇಲ್ನೋಟಕ್ಕೆ ಒಂದು ಹೆಣ್ಣಿನ ಮೇಲೆ ನಡೆದ ದೌರ್ಜನ್ಯವಾದರೂ, ಇದುವರೆಗೂ ಆಡಳಿತ ಮಾಡಿರುವ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ನಾಡಿನ ಹೆಣ್ಣು ಕುಲದ ಮೇಲೆ ಮಾಡಿರುವ ದೌರ್ಜನ್ಯ. ಎಲ್ಲರ ಮನೆಯಲ್ಲಿಯೂ ಶೌಚಾಲಯ ಇರುವಂತೆ ನೋಡಿಕೊಂಡಿದ್ದರೆ ಇವತ್ತು ಆ ಮಗು ಸಾಯುತ್ತಿರಲಿಲ್ಲ’ ಎಂದಿದು ಅಭಿಪ್ರಾಯಪಟ್ಟಿದೆ.