‘ಭೂಮಿ ಮಾರಾಟದ ಪ್ರಸ್ತಾವವನ್ನು ಜಿಂದಾಲ್ ಸಲ್ಲಿಸಿದಾಗ ರಾಜ್ಯ ಸರ್ಕಾರ ತಾಂತ್ರಿಕ ಸಮಸ್ಯೆಗಳನ್ನು ಪರಿಶೀಲಿಸಬೇಕಾಗಿತ್ತು. ಆದರೆ ಮನುಷ್ಯ ಸಹಜವಾಗಿ ಈಗಾಗಲೇ ತಪ್ಪಾಗಿದೆ. ಭೂಮಿ ಮಾರಾಟ ಮಾಡುವ ಬದಲು, ಕಾರ್ಖಾನೆ ಕಾರ್ಯನಿರ್ವಹಿಸುವವರೆಗೂ ಭೂಮಿಯನ್ನು ವಾಪಸ್ ಪಡೆಯುವುದಿಲ್ಲ ಎಂಬ ಒಪ್ಪಂದ ಏರ್ಪಡಿಸಿಕೊಳ್ಳಬೇಕು’ ಎಂದು ಪ್ರತಿಪಾದಿಸಿದರು.